ಬಂಕೇನಹಳ್ಳಿ ಸೇತುವೆ ನೀರು ಪಾಲು, 40 ಕುಟುಂಬಗಳ ಸಂಪರ್ಕ ಕಡಿತ

Aug 7, 2020, 4:35 PM IST

ಬೆಂಗಳೂರು (ಆ. 07): ವರುಣನ ಆರ್ಭಟಕ್ಕೆ ಮಲೆನಾಡು ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಚಿಕ್ಕಮಗಳೂರಿನ ಬಂಕೇನಹಳ್ಳಿ ಸೇತುವೆ ನೀರು ಪಾಲಾಗಿದೆ. 40 ಕ್ಕೂ ಹೆಚ್ಚು ಮನೆಗಳ ಸಂಪರ್ಕ ಕಡಿತಗೊಂಡಿದೆ.  ನದಿಯ ಪಕ್ಕದಲ್ಲಿರುವ ಮನೆಗಳು ಆತಂಕದಲ್ಲಿವೆ. ಈ ದೃಶ್ಯಗಳನ್ನು ನೋಡಿದರೆ ಮೈ ಜುಂ ಎನ್ನುವಂತಿದೆ. 

ಅರ್ಚಕ ನಾರಾಯಣಾಚಾರ್ ಕುಟುಂಭ ಭೂ ಸಮಾಧಿ: ಹಿಂದಿನ ದಿನದ ಪೂಜೆಯ ದೃಶ್ಯಾವಳಿಗಳಿವು!