ಎಚ್​ಎಂಟಿ ಸಂಸ್ಥೆ ಭೂಮಿಗಾಗಿ ರಾಜ್ಯ ಸರ್ಕಾರ vs ಕೇಂದ್ರ ಜಟಾಪಟಿ!

ಎಚ್​ಎಂಟಿ ಸಂಸ್ಥೆ ಭೂಮಿಗಾಗಿ ರಾಜ್ಯ ಸರ್ಕಾರ vs ಕೇಂದ್ರ ಜಟಾಪಟಿ!

Published : Aug 13, 2024, 11:23 PM IST

HMT land dispute ಎಚ್‌ಎಂಟಿ ಸಂಸ್ಥೆಗೆ ನೀಡಲಾಗಿರುವ 599 ಎಕರೆ ಅರಣ್ಯ ಭೂಮಿಯನ್ನು ವಾಪಾಸ್‌ ಪಡೆಯಲು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲಿಯೇ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಟಾಪಟಿ ಶುರುವಾಗಿದೆ.
 

ಬೆಂಗಳೂರು (ಆ.13): ಎಚ್​ಎಂಟಿ ಸಂಸ್ಥೆ ಭೂಮಿಗಾಗಿ ರಾಜ್ಯ ಸರ್ಕಾರ vs ಕೇಂದ್ರ ಸರ್ಕಾರದ ಯುದ್ಧ ಆರಂಭವಾಗಿದೆ. 599 ಏಕರೆ ವಾಪಸ್ ಪಡೆಯಲು ರಾಜ್ಯ ಸರ್ಕಾರ ಸೂಚನೆ ಹೊರಡಿಸಿದ ಬೆನ್ನಲ್ಲಿಯೇ, ಎಚ್​​ಡಿಕೆ, ಈಶ್ವರ ಖಂಡ್ರೆ ಮಧ್ಯೆ ಎಚ್‌ಎಂಟಿ ಭೂ ಯುದ್ಧ ಆರಂಭವಾಗಿದೆ. 

ಎಚ್​ಎಂಟಿ ಬಳಿ ಪೀಣ್ಯ, ಜಾಲಹಳ್ಳಿ  ಬಳಿ 599 ಎಕರೆ ಭೂಮಿಯಿದೆ. 1878ರ ಸೆಕ್ಷನ್ 9ರಡಿ ಈ ಭೂಮಿ ಅರಣ್ಯ ಎಂದು ಘೋಷಣೆಯಾಗಿದೆ. ಆದರೆ ಈ ಜಾಗವನ್ನ ಖಾಸಗಿಯವರಿಗೆ ಮಾರಲು ಸಂಸ್ಥೆ ಮುಂದಾಗುತ್ತಿದೆ. 599 ಎಕರೆ ಪೈಕಿ 281 ಎಕರೆ ಜಮೀನು ಕೂಡಲೇ ವಶಕ್ಕೆ ಪಡೆಯಬೇಕು. ನಂತರ ಹಂತ ಹಂತವಾಗಿ ಉಳಿದ ಜಮೀನು ವಶಕ್ಕೆ ಪಡೆಯಬೇಕು. ಅರಣ್ಯ ಭೂಮಿಯನ್ನೂ ಎಚ್​ಎಂಟಿ ಸಂಸ್ಥೆಗೆ ದಾನವಾಗಿ ನೀಡಲು ಅಸಾಧ್ಯ. ಅಷ್ಟೇ ಅಲ್ಲದೇ ದಾನವಾಗಿ ನೀಡಿದ್ದ ಬಗ್ಗೆಯೂ ಗೆಜೆಟ್​ ಅಧಿಸೂಚನೆ ಇಲ್ಲ. ಹೀಗಾಗಿ ಭೂಮಿ ವಶಕ್ಕೆ ಕಾನೂನು ಕ್ರಮ ವಹಿಸಲು ಸಚಿವರಿಂದ ಸೂಚನೆ ನೀಡಲಾಗಿದೆ.

 

ಬೆಂಗಳೂರು ಹೆಚ್‌ಎಂಟಿ ಸಂಸ್ಥೆ ಬಳಿಯಿದ್ದ 469 ಎಕರೆ ಅರಣ್ಯ ಭೂಮಿ ವಶಕ್ಕೆ ಪಡೆಯಲು ಸಚಿವ ಈಶ್ವರ ಖಂಡ್ರೆ ಆದೇಶ

ಯಾವ ಕಾರಣಕ್ಕೆ.? ಅರಣ್ಯ ಇಲಾಖೆ  HMT ಭೂಮಿಯನ್ನು ವಶಕ್ಕೆ ಪಡೆಯಲು ಸೂಚನೆ ಕೊಟ್ಟಿದ್ದಾರೆ. ಸೂಚನೆ ಕೊಟ್ಟ ತಕ್ಷಣ ವಶಕ್ಕೆ ಪಡೆಯಲು ಆಗುತ್ತಾ.? ಡಿ ನೋಟಿಫಿಕೇಷನ್ ಯಾರು ಮಾಡಿದ್ದು.? ನಿಮಗೆ ಈ ಭೂಮಿ ಮೇಲೆ ಯಾಕೆ ಅನುಮಾನ ಶುರು ಆಯ್ತು? ನಾನು ಯಾವಾಗ ಈ ಸಂಸ್ಥೆ ಗೆ  ಭೇಟಿ ಕೊಟ್ಟು ಹೊಸ ರೂಪ ಕೊಡಲು ಆರಂಭ ಮಾಡಿದ್ದೆನೋ ಆಗಿನಿಂದ ಇದೆಲ್ಲಾ ಶುರು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.
 

24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
Read more