ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಯೇಸು ವಿವಾದ: ಸುವರ್ಣ ನ್ಯೂಸ್ ಸ್ಟಿಂಗ್‌ ಆಪರೇಷನ್‌ಗೆ ಡಿಸಿಎಂ ಶ್ಲಾಘನೆ

Jan 11, 2020, 10:08 PM IST

ಬೆಂಗಳೂರು/ರಾಮನಗರ, [ಜ.11]: ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಡಿಕೆಶಿ ಮುಂದಾಗಿದ್ರು. ಈ ವಿವಾದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ  ಕ್ಷೇತ್ರದಲ್ಲೂ ಚರ್ಚ್ ನಿರ್ಮಾಣದ ವಿವಾದ ತಲೆದೂರಿದೆ.

ಏಸು ಪ್ರತಿಮೆ ಬೆನ್ನಲ್ಲೇ ಮತ್ತೊಂದು ವಿವಾದ; ಸ್ಟಿಂಗ್‌ ಆಪರೇಷನ್‌ನಲ್ಲಿ ಸೀಕ್ರೆಟ್ ಔಟ್!

 ಮತಾಂತರದ ಜೊತೆ, ಸರ್ಕಾರಿ ಭೂಕಬಳಿಕೆ ಯತ್ನದ ಬಗ್ಗೆ ಸುವರ್ಣ ನ್ಯೂಸ್ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಿಂದ, ರಾಮನಗರದಲ್ಲಿ ಮತಾಂತರ ಯತ್ನದ ಸತ್ಯ ಬಯಲಾಗಿದೆ. ಈ ಬಗ್ಗೆ ಡಿಸಿಎಂ ಅಶ್ವತ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ..