ಡಿಕೆ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ RSS

Feb 9, 2020, 12:08 PM IST

ಬೆಂಗಳೂರು (ಫೆ. 09): ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

ಆಪ್‌ಗೆ ಅಧಿಕಾರ, ಕೈಗೆ ತಿರಸ್ಕಾರ, ಕಮಲಕ್ಕೆ ವಿಪಕ್ಷ ಆಕಾರ: ಇದು ಸಮೀಕ್ಷೆಗಳ ಸಾರ!