ಚಿಕ್ಕಬಳ್ಳಾಪುರದಲ್ಲಿ ಹಬ್ಬ: ಮೂರು ದಶಕಗಳ ಬಳಿಕ ಒಲಿಯಿತು ಮಂತ್ರಿ ಭಾಗ್ಯ

Feb 6, 2020, 7:19 PM IST

ಚಿಕ್ಕಬಳ್ಳಾಪುರ (ಫೆ.06): ರಾಜಧಾನಿ ಬೆಂಗಳೂರಿನ ಪಕ್ಕದಲ್ಲೇ ಇರೋ  ಈ ಕ್ಷೇತ್ರಕ್ಕೆ ಬರೋಬ್ಬರಿ 30 ವರ್ಷಗಳ ಬಳಿಕ ಸಚಿವ ಸ್ಥಾನ ಸಿಕ್ಕಿರೋದು ಕ್ಷೇತ್ರದ ಜನರಿಗೆ ಖುಷಿ ತಂದಿದೆ. ಒಂದೆಡೆ ಸಚಿವ ಸ್ಥಾನದ ಖುಷಿ,

ಇದನ್ನೂ ನೋಡಿ | ಕೈತಪ್ಪಿದ ಸಚಿವ ಸ್ಥಾನ, ಮುಂದಿನ ನಡೆ ಹೇಳಿದ ಮಹೇಶ್ ಕುಮಟಳ್ಳಿ...

ಮತ್ತೊಂದೆಡೆ ಜನರಿಗೆ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ  ಅಭಿವೃದ್ದಿ ಕೆಲಸಗಳು ಆಗುತ್ತೆ ಅನ್ನೋ ಸಂತಸ  ಜಿಲ್ಲೆಯ ಬಹುದಿನಗಳ ಬೇಡಿಕೆ ನೀರಾವರಿ ಸಮಸ್ಯೆ ಸೇರಿದಂತೆ ಅಭಿವೃದ್ದಿ ಕೆಲಸಗಳು ಆಗುತ್ತೆ ಅನ್ನೋ ಆಶಾಭಾವನೆ.