ಬೆಳಗಾವಿಯ ಒಬ್ಬರಿಗಿಲ್ಲ ಮಂತ್ರಿಭಾಗ್ಯ; ಸಂಪುಟಕ್ಕೆ ಎಂಟ್ರಿ ಕೊಡ್ತಾರೆ ಹಾಲಪ್ಪ?

Jan 31, 2020, 8:48 PM IST

ಬೆಂಗಳೂರು (ಜ.31): ಸಚಿವ ಸಂಪುಟ ವಿಸ್ತರಣೆಗೆ ಬಿಜೆಪಿ ನಾಯಕ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದಾಗ್ಯೂ ಎರಡ್ಮೂರು ದಿನ ಕಾಯಬೇಕು ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ | ಗೆದ್ದ 11 ಮಂದಿಗೂ ಸಚಿವ ಸ್ಥಾನ ಅನುಮಾನ; ಒಂದಿಬ್ಬರು ಹೊರಗೆ?...

ಸಚಿವ ಸಂಪುಟದಲ್ಲಿ ಬೆಳಗಾವಿಯ ಒಬ್ಬ ಶಾಸಕರಿಗೆ ಶಾಕ್ ನೀಡುವ ಸಾಧ್ಯತೆ ಇದೆ. ಸಂಪುಟಕ್ಕೆ ಅಚ್ಚರಿಯ ಮುಖವೊಂದು ಎಂಟ್ರಿ ಕೊಡುತ್ತೆ ಎಂದು ಹೇಳಲಾಗುತ್ತಿದೆ. ಇಲ್ಲಿದೆ ಡೀಟೆಲ್ಸ್...

ಇದನ್ನೂ ನೋಡಿ | 'ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ'...

"