Asianet Suvarna News Asianet Suvarna News

ಗೆದ್ದ 11 ಮಂದಿಗೂ ಸಚಿವ ಸ್ಥಾನ ಅನುಮಾನ; ಒಂದಿಬ್ಬರು ಹೊರಗೆ?

ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ಮೂರು ದಿನ ಕಾಯಬೇಕು; ಹಸಿರು ನಿಶಾನೆ ಸಿಕ್ಕಿದರೂ ಕಾಯಬೇಕು; ಗೆದ್ದ ಎಲ್ಲಾ 11 ಮಂದಿಗೂ ಮಂತ್ರಿ ಭಾಗ್ಯ ಅನುಮಾನ!

ಬೆಂಗಳೂರು (ಜ.31): ಸಚಿವ ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ಸಿಕ್ಕಿದರೂ ಮತ್ತೆ ಮೂರು ದಿನ ಕಾಯಬೇಕು. ಸಿಎಂ ಬಿ.ಎಸ್. ಯಡಿಯೂರಪ್ಪ  ಬೆಂಗಳೂರಿಗೆ ಬಂದು ಮತ್ತೊಂದು ರೌಂಡ್ ಸಮಾಲೋಚನೆ ನಡೆಸಲಿದ್ದಾರೆ.

ಇದನ್ನೂ ಓದಿ | 'ಸಚಿವ ಸಂಪುಟ ವಿಸ್ತರಣೆ ಬಳಿಕ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ'...

ಆದರೆ ಗೆದ್ದ ಎಲ್ಲಾ 11 ಮಂದಿಗೂ ಮಂತ್ರಿ ಭಾಗ್ಯ ಅನುಮಾನ ಎಂದು ಹೇಳಲಾಗುತ್ತಿದೆ. ಒಂದಿಬ್ಬರನ್ನು ಕೈಬಿಡುವ ಸಾಧ್ಯತೆಗಳು ದಟ್ಟವಾಗಿದೆ. ಇಲ್ಲಿದೆ ಡೀಟೆಲ್ಸ್...

 

Video Top Stories