ಸಂಪುಟ ವಿಸ್ತರಣೆಗೆ ಒಂದು ದಿನ ಇರುವಾಗ ಬಿಎಸ್‌ವೈ ದಿಟ್ಟ ನಿರ್ಧಾರ, ಬಿಜೆಪಿಗರಿಗೆ ಅಚ್ಚರಿ

Feb 5, 2020, 4:59 PM IST

ಬೆಂಗಳೂರು(ಫೆ. 05)  ಸಚಿವ ಸಂಪುಟ ವಿಸ್ತರಣೆ ಎಂದರೆ ಪ್ರತಿ ಸಿಎಂಗೂ ಒಂದು ಸವಾಲೇ ಸರಿ. ಈ ಬಾರಿ ಸಿಎಂ ಯಡಿಯೂರಪ್ಪ ತೆಗೆದುಕೊಂಡಿರುವ ನಿರ್ಧಾರ ಎಲ್ಲರಲ್ಲಿಯೂ ಅಚ್ಚರಿ ಉಂಟುಮಾಡಿದೆ.

ಭಾವೀ ಸಚಿವರಿಗೆ ಸಿಎಂ ಕಾಲಿಂಗ್: ಪ್ರಮಾಣವಚನಕ್ಕೆ ಬರುವಂತೆ ಬುಲಾವ್

ಬಿಜೆಪಿ ಶಾಸಕರ ಅಸಮಾಧಾನ ಬಂಡಾಯದ ರೂಪ ತಾಳಬಹುದು ಎಂಬುದನ್ನು ಮನಗಂಡ ಸಿಎಂ ಯಡಿಯೂರಪ್ಪ ಹೊಸದೊಂದು ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾದರೆ ಏನು? ಇಲ್ಲಿದೆ ನೋಡಿ ವಿವರ