Assembly Election 2023: ಕರ್ನಾಟಕ ಕುರುಕ್ಷೇತ್ರ: ರಾಮನಗರ ಜಿಲ್ಲೆಯ ರಾಜಕೀಯ ಲೆಕ್ಕಾಚಾರ

Assembly Election 2023: ಕರ್ನಾಟಕ ಕುರುಕ್ಷೇತ್ರ: ರಾಮನಗರ ಜಿಲ್ಲೆಯ ರಾಜಕೀಯ ಲೆಕ್ಕಾಚಾರ

Published : Jul 04, 2022, 08:52 PM ISTUpdated : Jul 04, 2022, 09:16 PM IST

Karnataka Assembly Election 2023:‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ 'ಕರ್ನಾಟಕ ಕುರುಕ್ಷೇತ್ರ'  ದಲ್ಲಿ 31 ಜಿಲ್ಲೆ 224 ಕ್ಷೇತ್ರಗಳ ರಾಜಕೀಯ ಚಟುವಟಿಕೆಗಳ ಕಂಪ್ಲೀಟ್‌ ಚಿತ್ರಣ.
 

ರಾಮನಗರ (ಜು. 04): 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ‌ (Assembly Election 2023) ರಾಜಕೀಯ ಅಖಾಡ ಸಿದ್ದವಾಗುತ್ತಿದೆ.  ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ 'ಕರ್ನಾಟಕ ಕುರುಕ್ಷೇತ್ರ'  (Karnataka Kurukshetra)ಕಾರ್ಯಕ್ರಮ ಚುನಾವಣಾ ಚದುರಂಗದಾಟದ ಚಿತ್ರಣದ ಸರಣಿ ವರದಿಗಳು, 31 ಜಿಲ್ಲೆ 224 ಕ್ಷೇತ್ರಗಳ ರಾಜಕೀಯ ಚಟುವಟಿಕೆಗಳ ಕಂಪ್ಲೀಟ್‌ ಚಿತ್ರಣ ನೀಡಲಿದೆ.

ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಕದನ ಕಲಿಗಳ ಕಸರತ್ತು ಭರ್ಜರಿಯಾಗಿ ಆರಂಭವಾಗಿದೆ. ಈ ಕಸರತ್ತುಗಳ ಸಂಪೂರ್ಣ ವಿವರವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್  (Asianet Suvarna News) ಪ್ರತಿದಿನವೂ ನಿಮ್ಮೆದುರು ಇಡಲಿದೆ. ಎಲ್ಲಾ ಕ್ಷೇತ್ರದ ಸಮಗ್ರ ಚಿತ್ರಣ, ವಿಶ್ಲೇಷಣೆಯನ್ನು ಕಟ್ಟಿಕೊಡಲಿದೆ.

'ಕರ್ನಾಟಕ ಕುರುಕ್ಷೇತ್ರ'ದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರು? ಜನರ ಒಲವು ಯಾರ ಕಡೆ? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ, ಚುನಾವಾಣೆಗಾಗಿ ರಾಜಕೀಯ ಪಕ್ಷಗಳು ಮಾಡಿಕೊಂಡಿರುವ ತಯಾರಿ, ಜಿಲ್ಲಾವಾರು ಬಲಾಬಲದ ಮಾಹಿತಿ ಜತಗೆ ಅತ್ಯಂತ ನಿಖರ ವಿವರಗಳು, ತಜ್ಞರಿಂದ ನಿಷ್ಪಕ್ಷಪಾತ  ರಾಜಕೀಯ ವಿಶ್ಲೇಷಣೆ ಇರಲಿದೆ. 'ಕರ್ನಾಟಕ ಕುರುಕ್ಷೇತ್ರ'ದ ಮೊದಲ ಜಿಲ್ಲೆಯಾಗಿ ಇಬ್ಬರು ಸಿಎಂ ಆಕಾಂಕ್ಷಿಗಳಿರುವ ರೇಷ್ಮೆ ನಗರಿ ರಾಮನಗರದ (Ramanagara) ಎಲೆಕ್ಷನ್‌ ಗ್ರೌಂಡ್ ರಿಪೋರ್ಟ್ ಇಲ್ಲಿದೆ

ಇದನ್ನೂ ನೋಡಿ: 'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more