ಸೋಮವಾರದಂದು ಶಿವಸಹಸ್ರನಾಮ ಪಠಿಸಿದರೆ ಪಾಪ ನಿವಾರಣೆ, ಮನಸ್ಸಿಗೆ ಸಮಾಧಾನ

Jan 11, 2021, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಜ್ಯೇಷ್ಠ ನಕ್ಷತ್ರ. ಇಂದು ಸೋಮವಾರ. ಈಶ್ವರನ ಆರಾಧನೆಗೆ ಪ್ರಶಸ್ತವಾದ ದಿನ. ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕು ಅಂದರೆ ಶಿವಸಹಸ್ರನಾಮವನ್ನು ಪಠಿಸಬೇಕು. ಶಿವ ಸಹಸ್ರನಾಮ ಹೇಳಿಕೊಳ್ಳುವುದರಿಂದ ಪಾಪ ನಿವಾರಣೆಯಾಗುತ್ತದೆ. ಮನಸ್ಸು ಸಮಾಧಾನಗೊಳ್ಳುತ್ತದೆ. 

ದಿನ ಭವಿಷ್ಯ : ಈ ರಾಶಿಯವರಿಗೆ ಇದು ಅದೃಷ್ಟದ ದಿನ!