ಮಣ್ಣಿನಲ್ಲಿ ಕುತ್ತಿಗೆವರೆಗೆ ಹೂತಿಟ್ಟ ಅಂಗವಿಕಲನ ರಕ್ಷಣೆ ಮಾಡಿದ ಸುವರ್ಣ ನ್ಯೂಸ್

Dec 26, 2019, 8:44 PM IST

ವಿಜಯಪುರ(ಡಿ. 26)  ಕಲಬುರಗಿ ಮಾತ್ರ ಅಲ್ಲ ವಿಜಯಪುರದ ಇಂಡಿ ತಾಲೂಕಿನಲ್ಲಿಯೂ ಮೂಢನಂಬಿಕೆಯ ಆಚರಣೆ ಗ್ರಹಣದ ಸಂದರ್ಭ ನಡೆದಿದೆ. ಅಂಗವಿಕಲರೊಬ್ಬರನ್ನು ಕುತ್ತಿಗೆವರೆಗೆ ಮಣ್ಣಿನಲ್ಲಿ ಹೂತಿಡಲಾಗಿತ್ತು.

ಇದನ್ನು ಗಮನಿಸಿದ ಸುವರ್ಣ ನ್ಯೂಸ್ ತಕ್ಷಣ ಜಿಲ್ಲಾಧಿಕಾರಿಗೆ ಕರೆ ಮಾಡಿ ವ್ಯಕ್ತಿಯನ್ನು ರಕ್ಷಿಸುವ ಕೆಲಸ ಮಾಡಿದೆ.