ಹಾವೇರಿ: ವಾಯುವ್ಯ ಸಾರಿಗೆ ಬಸ್ ಸ್ಥಿತಿ ಅಯೋಮಯ..!

Aug 27, 2021, 3:52 PM IST

ಹಾವೇರಿ(ಆ.27): ಇಲ್ಲಿ ಕಾಲೇಜಿಗೆ ಹೋಗಬೇಕು ಅಂದರೆ ಮೊದಲು ವಿದ್ಯಾರ್ಥಿಗಳು ಇಲ್ಲಿ ಬಸ್ ತಳ್ಳಬೇಕು. ಹೌದು ಇಂತಹ ಪರಿಸ್ಥಿತಿ ಇರೋದು ಹಾವೇರಿ ತಾಲೂಕಿನ ಕೋಡಬಾಳ ಗ್ರಾಮದಲ್ಲಿ. ಈ ಗ್ರಾಮಕ್ಕೆ ಬರುವ ವಾಯುವ್ಯ ಸಾರಿಗೆ ಬಸ್ ಸ್ಥಿತಿ ಅಯೋಮಯವಾಗಿವೆ. ಈ ಗ್ರಾಮಕ್ಕೆ ಬರುವ ಬಸ್‌ಗಳಿಗೆ ಬ್ಯಾಟರಿಗಳೇ ಇಲ್ಲ,  ತಳ್ಳದಿದ್ದರೆ ಸ್ಟಾರ್ಟೇ ಆಗೋದಿಲ್ಲ. ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಬಸ್ ದೂಡಿ ಸ್ಟಾರ್ಟ್ ಮಾಡಿ ಪ್ರಯಾಣಿಸುವ ಪರಿಸ್ಥಿತಿ ಬಂದಿದೆ ಇಲ್ಲಿನ ಗ್ರಾಮಸ್ಥರಿಗೆ. ಈ ಬಗ್ಗೆ ವಿಡಿಯೋ ಮಾಡಿ ತಮ್ಮ ಗೋಳು ತೋಡಿಕೊಂಡಿದ್ದಾರೆ ವಿದ್ಯಾರ್ಥಿಗಳು. 

ತಾಲೀಬಾನ್ ಮತ್ತು RSS ಎರಡೂ ಒಂದೇ ಎಂದ ಕೈ ನಾಯಕರು.. ಎಂಥಾ ಹೇಳಿಕೆ!