ಅಯ್ಯಯ್ಯೋ...! ಸರ್ಕಾರವೇನೋ ಬಸ್ ಬಿಟ್ಟಿದೆ, ಹತ್ತೋರೆ ಇಲ್ಲ..

May 19, 2020, 7:15 PM IST

ಬೆಂಗಳೂರು, (ಮೇ.19): ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಇಂದಿನಿಂದ ಆರಂಭವಾಗಿದ್ದು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಕೆಲವು ಕಡೆ ಸರದಿ ಸಾಲಿನಲ್ಲಿ ಕಾಯುತ್ತಿರುವ ದೃಶ್ಯ ಕಂಡು ಬಂತು.

ರಾಜ್ಯದಲ್ಲಿ ಹೀಗಿದೆ KSRTC, BMTC ಬಸ್ ಸಂಚಾರ: ಇಲ್ಲಿವೆ ಫೋಟೋಸ್ 

ಆದ್ರೆ, ಇನ್ನು ಬೆಂಗಳೂರಿನಲ್ಲಿ ಬಸ್ ಏರಲು ಜನರು ಬರುತ್ತಿಲ್ಲ. ಕೊರೋನಾ ಭಯದಿಂದ ಯಾಕ್ ರಿಸ್ಕ್ ಅಂತ ಜನರು ಬಸ್‌ನತ್ತ ಮುಖ ಮಾಡುತ್ತಿಲ್ಲ.