ಕುಮಾರಸ್ವಾಮಿ ನೆನೆಸಿಕೊಂಡು ಹೊಗಳಿದರು ಸಚಿವ ಸೋಮಣ್ಣ

Nov 1, 2020, 2:28 PM IST

ಕೊಡಗು (ನ.01):  ಸದಾ ರಾಜಕೀಯ ಗುಂಗಿನಲ್ಲಿರುವ ಸಚಿವ ವಿ. ಸೋಮಣ್ಣ! ರಾಜ್ಯೋತ್ಸವ ಭಾಷಣದಲ್ಲೂ ಕುಮಾರಸ್ವಾಮಿ ನೆನಪು ಮಾಡಿಕೊಂಡಿದ್ದಾರೆ. 

ಆರ್‌.ಆರ್‌.ನಗರ ಉಪಚುನಾವಣೆ: ಮುನಿರತ್ನ ಪರ ಸಚಿವ ಸೋಮಣ್ಣ ಪ್ರಚಾರ
ಹಳೆಗನ್ನಡ ಕವಿ ಪುಂಗವರ ಸಾಲಿನಲ್ಲಿ ಕುಮಾರಸ್ವಾಮಿ ಹೆಸರು ಉಲ್ಲೇಖ ಮಾಡಿದ್ದಾರೆ.