Belagavi : ಎತ್ತಿನ ಬಂಡಿ ಏರಿ ಸವಾರಿ ಮಾಡಿದ ಕೈ ಶಾಸಕಿ ಅಂಜಲಿ ನಿಂಬಾಳ್ಕರ್

Nov 10, 2021, 3:45 PM IST

ಬೆಳಗಾವಿ (ನ. 10): ಕಾಂಜಳೆ ಗ್ರಾಮದ ಶ್ರೀರಾಮಲಿಂಗ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಎತ್ತಿನ ಬಂಡಿ ಓಡಿಸುವ ಸ್ಪರ್ಧೆಗೆ ಸ್ಪರ್ಧೆ  ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಎತ್ತಿನ ಬಂಡಿ ಏರಿ ಸವಾರಿ ಮಾಡಿ ಚಾಲನೆ ನೀಡಿದರು. 

ದಲಿತ ಸಿಎಂ ಆದ್ರೆ ನನಗೆ ಖುಷಿ ಎಂಬ ಸಿದ್ದರಾಮಯ್ಯ, ಬಿಜೆಪಿ ಟಾಂಗ್..!