ಮಹತ್ವದ ಸುದ್ದಿ, ರಾಜ್ಯ ಸರ್ಕಾರದಿಂದ ಕ್ವಾರಂಟೈನ್ ವ್ಯವಸ್ಥೆಯೇ ಬದಲು

May 29, 2020, 12:38 PM IST

ಬೆಂಗಳೂರು(ಮೇ 29)  ಕರ್ನಾಟಕ ಸರ್ಕಾರ ಸರ್ಕಾರಿ ಕ್ವಾರಂಟೈನ್ ವಿಧಾನ ಬದಲು ಮಾಡಲು ತೀರ್ಮಾನ ಮಾಡುತ್ತಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ಮೇ ಅಂತ್ಯದ ನಂತರ ಹೋಂ ಕ್ವಾರಂಟೈನ್ ಮಾಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದೆ.

ರಾಜ್ಯದ ಅರ್ಧದಷ್ಟು ಮಂದಿಗೆ ಸೋಂಕು; ಬೆಚ್ಚಿಬೀಳಿಸುವ ವರದಿ

ಸೋಂಕಿನ ಯಾವ ಲಕ್ಷಣ ಇಲ್ಲದವರು ರೋಗ ಹರಡುವ ಸಾಧ್ಯತೆ ಕಡಿಮೆ ಎಂಬುನ್ನು ಮನಗಂಡ ಸರ್ಕಾರ ಇಂಥ  ತೀರ್ಮಾನಕ್ಕೆ ಮುಂದಾಗಿದೆ.