3ನೇ ಅಲೆ ತಡೆಗೆ ಮಾಸ್ಟರ್‌ ಪ್ಲಾನ್‌: ಒಂದೇ ಕಲ್ಲಿಗೆ 2 ಹಕ್ಕಿ ಹೊಡೆದ ಯಾದಗಿರಿ ಜಿಲ್ಲಾಡಳಿತ..!

Aug 24, 2021, 10:36 AM IST

ಯಾದಗಿರಿ(ಆ.24): ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅಖಾಡಕ್ಕೆ ಇಳಿದ ಪೊಲೀಸರು ವಾಹನಗಳನ್ನ ಅಡ್ಡಗಟ್ಟಿ ಸ್ಥಳದಲ್ಲೇ ಲಸಿಕೆ ಹಾಕಿಸುತ್ತಿದ್ದಾರೆ. ಜೊತೆಗೆ ಟ್ರಾಫಿಕ್‌ ಫಾಲೋ ಮಾಡದವರಿಗೆ ದಂಡ ವಿಧಿಸುತ್ತಿದ್ದಾರೆ. ಹೀಗಾಗಿ ಯಾದಗಿರಿ ಜಿಲ್ಲಾಡಳಿತ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದೆ. 

ತಾಲಿಬಾನ್ ನರಕದಿಂದ ಬಂದ ಪ್ರಸಾದ್ ಆನಂದ್ ಮನೆಗೆ ಖಾದರ್ ಭೇಟಿ