ಚಿಕ್ಕಮಗಳೂರು: ಹುಯಿಗೇರಿ ಸಮೀಪ ಉಲಿಗೆ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ, ಸ್ಥಳೀಯರಲ್ಲಿ ಆತಂಕ

Jul 17, 2022, 4:05 PM IST

ಚಿಕ್ಕಮಗಳೂರು (ಜು. 17): ಧಾರಾಕಾರ ಮಳೆಯಿಂದ ಕಾಫೀ ನಾಡು ತತ್ತರಿಸಿದೆ, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಇಲ್ಲಿನ ಹುಯಿಗೇರಿ ಸಮೀಪ ಉಲಿಗೆ ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡದಿಂದ ಕಾರ್ಯಾಚರಣೆ ನಡೆದಿದೆ. ಇದರಿಂದ ಜನರಲ್ಲಿ ಭಯ ಕೂಡಾ ಉಂಟಾಗಿದೆ. 

ಶೃಂಗೇರಿ: ಭಾರೀ ಮಳೆಗೆ ನೇರಳೆಕೊಡಿಗೆ ಬಳಿ ಕೊಚ್ಚಿ ಹೋದ ರಸ್ತೆ