ಬಳ್ಳಾರಿ ನೆರವಿಗೆ ಧಾವಿಸಿದ ಸೋನು ಸೂದ್, ರೈಲ್ವೆ ನಿಲ್ದಾಣದಲ್ಲೇ ಆಕ್ಸಿಜನ್

Jun 1, 2021, 9:46 PM IST

ಬಳ್ಳಾರಿ(ಜೂ  01)   ಬಳ್ಳಾರಿ ಜಿಲ್ಲೆ ನೆರವಿಗೆ ನಟ ಸೋನು ಸೂದ್ ಟ್ರಸ್ಟ್ ಧಾವಿಸಿದೆ. ಬಳ್ಳಾರಿ ರೈಲ್ವೆ  ನಿಲ್ದಾಣದಲ್ಲಿ ಆಕ್ಸಿಜನ್ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಹುಬ್ಬಳ್ಳಿಯಲ್ಲೂ ಸೋನು ಸೂದ್ ಆಕ್ಸಿಜನ್ ಘಟಕ

ಬೆಂಗಳೂರಿನಲ್ಲಿ ಆಕ್ಸಿಜನ್ ಕೊರತೆಯಾದಾಗ ಸೋನು ಸೂದ್ ನೆರವಿಗೆ ಧಾವಿಸಿದ್ದರು. ಇದೀಗ ಟ್ರಸ್ಟ್ ಮೂಲಕ ಸಂಕಷ್ಟದಲ್ಲಿದ್ದವರ ಬಳಿಗೆ ತೆರಳಿದ್ದಾರೆ.