ಬಳ್ಳಾರಿ: ಅಧಿಕಾರಕ್ಕಾಗಿ ಬೀದಿಗೆ ಬಿದ್ದ ಸ್ವಾಮೀಜಿಗಳ ಗಲಾಟೆ..!

Jul 23, 2021, 2:52 PM IST

ಬಳ್ಳಾರಿ(ಜು.23):  ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬೀದಿಗೆ ಬಂದಿದೆ ಸ್ವಾಮೀಜಿಗಳ ಪೀಠಧ್ಯಕ್ಷರ ಗಲಾಟೆ. ಹೌದು, ಓರ್ವ ಉತ್ತರಾಧಿಕಾರಿ ಇರೋವಾಗಲೇ ಮತ್ತೊಬ್ಬರನ್ನು ರಾತ್ರೋರಾತ್ರಿ ನೇಮಕವಾಗಿದೆಯಂತೆ. ಹೇಳೋಕು ಮತ್ತು ಕೇಳೋಕು ಒಂದಷ್ಟು ಮುಜುಗರವಾಗೋ ಈ ಪ್ರಕರಣದಲ್ಲಿ ಇಬ್ಬರು ಜಗದ್ಗರುಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಪ್ರತಿಷ್ಠಿತ ರಾಘವಾಂಕ ಮಠದ ಉತ್ತರಾಧಿಕಾರಿ ವಿವಾದ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

ಸಿಎಂ ಯಡಿಯೂರಪ್ಪ 'ಜುಲೈ' ರಹಸ್ಯ