ಗುರು ಚಂಡಾಲ ಯೋಗ; ವೃಶ್ಚಿಕಕ್ಕೆ ಶತ್ರು ಬಾಧೆ, ಹೀಗಿರಲಿ ಪರಿಹಾರ

Apr 19, 2023, 12:24 PM IST

ಗುರು ಚಂಡಾಲ ಯೋಗದಿಂದ ವೃಶ್ಚಿಕಕ್ಕೆ ಶತ್ರು ವೃದ್ಧಿ. ಇದಕ್ಕಾಗಿ ನೀವು ಪ್ರತಿ ತಿಂಗಳೂ ರುದ್ರ ಹೋಮ ಮಾಡಬೇಕು ಎಂದು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದಲ್ಲದೆ, ಈ ದೋಷದ ಕಷ್ಟಗಳನ್ನು ಕಡಿಮೆಗೊಳಿಸಲು ಏನೆಲ್ಲ ಮಾಡಬಹುದು ಎಂಬುದನ್ನೂ ತಿಳಿಸಲಾಗಿದೆ.