ಪ್ರೇಯಸಿ ಕೊಂದು ಎರಡು ದಿನ ಪಕ್ಕದಲ್ಲೇ ಮಲಗಿದ್ದ: ಅಸ್ಸಾಮಿ ಸುಂದರಿಯನ್ನ ಬರ್ಬರವಾಗಿ ಹತ್ಯೆಗೈದಿದ್ದೇಕೆ?

ಪ್ರೇಯಸಿ ಕೊಂದು ಎರಡು ದಿನ ಪಕ್ಕದಲ್ಲೇ ಮಲಗಿದ್ದ: ಅಸ್ಸಾಮಿ ಸುಂದರಿಯನ್ನ ಬರ್ಬರವಾಗಿ ಹತ್ಯೆಗೈದಿದ್ದೇಕೆ?

Published : Dec 01, 2024, 10:47 AM IST

ಕಷ್ಟದಿಂದಲೇ ಬದುಕು ಕಟ್ಟಿಕೊಂಡು ಬಂದಿದ್ದ ಆರವ್​​​ಗೆ ಮಾಯಾ ಪ್ರೀತಿ ಹೊಸ ಹುರುಪನ್ನು ಕೊಟ್ಟಿತ್ತು. ಆದ್ರೆ ಆಕೆ ದೂರವಾಗ್ತಾಳೆ ಅನ್ನೋ ನೋವನ್ನು ಈತನಿಂದ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ಕಾರಣಕ್ಕೆ ಮಾಯಾಳನ್ನು ಕೊಂದು ಮುಗಿಸಿದ. ಬಾಳಿ ಬದುಕಬೇಕಿದ್ದ ಎರಡು ಜೀವಗಳು ಅವು. ಆದ್ರೆ ಮಾಯ ಹೆಣವಾದ್ರೆ ಆತ ಜೈಲು ಸೇರಿದ್ದಾನೆ. 

ಬೆಂಗಳೂರು(ಡಿ.01):  ಅವಳು ದೂರದ ಅಸ್ಸಾಂನವಳು.. ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಇಲ್ಲೇ ಕೆಲಸ ಗಿಟ್ಟಿಸಿಕೊಂಡು ತನ್ನ ಪಾಡಿಗೆ ತಾನು ಇದ್ದಳು.. ಆದರೆ ಆವತ್ತು ಅದೇ ಯುವತಿ ಇಂದಿರಾನಗರದ ಸರ್ವೀಸ್​​ ಅಪಾರ್ಟ್​ಮೆಂಟ್​​ವೊಂದರಲ್ಲಿ ಹೆಣವಾಗಿ ಸಿಕ್ಕಿದ್ದಳು.. ಆಕೆಯನ್ನ ಹಂತಕ ಬರ್ಬರವಾಗಿ ಕೊಂದು ಎಸ್ಕೇಪ್​ ಆಗಿದ್ದ.. ಇನ್ನೂ ಇದೇ ಸುಂದರಿಯ ಕೊಲೆ ಕೇಸ್​ನ ತನಿಖೆ ನಡೆಸಿದ ಪೊಲೀಸರು ಕೊನೆಗೂ ಹಂತಕನ ಹೆಡೆಮುರಿ ಕಟ್ಟಿದ್ದಾರೆ.. ಆತ ಹೇಳಿದ ಒಂದೊಂದು ಮಾತು ಪೊಲೀಸರನ್ನೇ ಥಂಡಾ ಹೊಡೆಸಿದೆ.. ಅಷ್ಟಕ್ಕೂ ಅಲ್ಲಿ ಕೊಲೆಯಾದವಳು ಯಾರು..? ಕೊಲೆಗಾರ ಯಾರು..? ಯಾಕಾಗಿ ಕೊಲೆ ಮಾಡಿದ..? ಒಬ್ಬ ಸುಂದರ ಯುವತಿಯ ಮರ್ಡರ್​​ ಮಿಸ್ಟರಿಯೇ ಇವತ್ತಿನ ಎಫ್​​.ಐ.ಆರ್

ಯಸ್​​.. ಸರ್ವೀಸ್​​ ಅಪಾರ್ಟ್​ಮೆಂಟ್​​ಗೆ ಬಾಯ್​ಫ್ರೆಂಡ್​​ ಜೊತೆ ಖುಷಿ ಖುಷಿಯಾಗಿ ಬಂದ ಮಾಯಾ ಆತನಿಂದಲೇ ಹೆಣವಾಗಿಬಿಟ್ಟಿದ್ದಳು.. ಇನ್ನೂ ಆಕೆಯನ್ನ ಕೊಲೆ ಮಾಡಿ ಎಸ್ಕೇಪ್​ ಆಗಿದ್ದ ಆರವ್​​​​​ ನಾಲಕ್ಕು ದಿನಗಳ ನಂತರ ಅರೆಸ್ಟ್​ ಆದ.. ಆತನನ್ನ ವಿಚಾರಣೆ ಮಾಡಿದಾಗ ಆತನ ಕಥೆ ಕೇಳಿ ಪೊಲೀಸರು ಒಂದು ಕ್ಷಣ ಶಾಕ್​​ ಆಗಿದ್ರು.. ಹಾಗಾದ್ರೆ ಆರವ್​ ಪ್ರೀತಿಸಿದವಳನ್ನೇ ಕೊಂದಿದ್ದೇಕೆ..?. 

20 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!

ಆತ 5 ತಿಂಗಳಿಗೇ ತಂದೆಯನ್ನ ಕಳೆದುಕೊಂಡ.. ತಾಯಿ ಗಂಡ ಸತ್ತ ಒಂದೇ ವರ್ಷದಲ್ಲಿ ಎರಡನೇ ಮದುವೆಯಾದಳು... ಪ್ರೀತಿಯ ಹುಡುಕಾಟದಲ್ಲೇ ಆರವ್​​ ಬೆಳೆದಿದ್ದ.. ಪರಿಸ್ಥಿತಿ ಹೀಗಿರುವಾಗ್ಲೇ ವರ್ಷಗಳ ಹಿಂದೆ ತಾಯಿ ಎರಡನೇ ಗಂಡನಿಗೂ ಸೋಡ ಚೀಟಿ ಕೊಟ್ಟು ಮೂರನೇ ಮದುವೆಯಾದಳು.. ಅಷ್ಟೇ ಅಲ್ಲ ಎದೆ ಎತ್ತರಕ್ಕೆ ಬೆಳೆದ ಮಗನ್ನಿದ್ರೂ ಮತ್ತೊಂದು ಮಗು ಮಾಡಿಕೊಂಡಳು.. ಇದು ಆರವ್​​ನ ಕುಗ್ಗಿಸಿಬಿಟ್ಟಿತ್ತು.. ಹೀಗಿರುವಾಗ್ಲೇ ಈತನಿಗೆ ಸಿಕ್ಕಿದ್ದು ಮಾಯಾ.. ಅವಳು ಇವನ ಲೈಫ್​​ಗೆ ಬಂದ ಮೇಲೆ ಈತ ಖುಷಿ ಖುಷಿಯಾಗಿದ್ದ.. ಆದ್ರೆ ಮೊನ್ನೆ ಸರ್ವೀಸ್​​ ಅಪಾರ್ಟ್​ಮೆಂಟ್​​ಗೆ ಹೋದಾಗ ಅವಳ ಮೊಬೈಲ್​ಗೆ ಬಂದಿದ್ದ ಮೆಸೆಜ್​ಗಳು ಆರವ್​ನ ತಲೆಕಡಸುವಂತೆ ಮಾಡಿತ್ತು.. ತಾನು ಪ್ರೀತಿಸಿದವರೆಲ್ಲಾ ನನಗೆ ಮೋಸ ಮಅಡಿದ್ರಲ್ಲಾ ಅನ್ನೋ ಸಿಟ್ಟಿನಲ್ಲಿ  ಅವಳನ್ನೇ ಮುಗಿಸೋದಕ್ಕೇ ನಿರ್ಧರಿಸಿಬಿಟ್ಟ.

ಕಷ್ಟದಿಂದಲೇ ಬದುಕು ಕಟ್ಟಿಕೊಂಡು ಬಂದಿದ್ದ ಆರವ್​​​ಗೆ ಮಾಯಾ ಪ್ರೀತಿ ಹೊಸ ಹುರುಪನ್ನು ಕೊಟ್ಟಿತ್ತು. ಆದ್ರೆ ಆಕೆ ದೂರವಾಗ್ತಾಳೆ ಅನ್ನೋ ನೋವನ್ನು ಈತನಿಂದ ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಇದೇ ಕಾರಣಕ್ಕೆ ಮಾಯಾಳನ್ನು ಕೊಂದು ಮುಗಿಸಿದ. ಬಾಳಿ ಬದುಕಬೇಕಿದ್ದ ಎರಡು ಜೀವಗಳು ಅವು. ಆದ್ರೆ ಮಾಯ ಹೆಣವಾದ್ರೆ ಆತ ಜೈಲು ಸೇರಿದ್ದಾನೆ. 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more