Coronavirus Karnataka

ಲಾಠಿ ಬಿಟ್ಟು ಊದುಬತ್ತಿ ಹಿಡಿದ ಪೊಲೀಸರು! ಕಾಲ್ಕಿತ್ತರು ಬೀದಿಗೆ ಬಂದವರು

Mar 30, 2020, 7:13 PM IST

ವಿಜಯಪುರ (ಮಾ.30): ಬೆತ್ತ, ಲಾಠಿ, ಒದೆ ಎಲ್ಲಾ ತಂತ್ರಗಳನ್ನು ಪ್ರಯೋಗಿಸಿದ್ದು ಆಯ್ತು, ಕೆಲವರಿಗೆ ಸಮಸ್ಯೆಯ ತೀವ್ರತೆ ಅರ್ಥವಾಗುತ್ತಲೇ ಇಲ್ಲ. ಲಾಕ್‌ಡೌನ್‌ ಉಲ್ಲಂಘಿಸುವವರಿಗೆ ಬುದ್ಧಿ ಕಲಿಸಲು ವಿಜಯಪುರದ ಪೊಲೀಸರು ಈಗ ಹೊಸ ಐಡಿಯಾ ಮಾಡಿದ್ದಾರೆ. ಅದೇನು ನೋಡಿ...

ಇದನ್ನೂ ನೋಡಿ | ಕೊರೋನಾ ಲಾಕ್ ಡೌನ್ ಮಧ್ಯೆ ವಿಚಿತ್ರ ಬೇಡಿಕೆ ಇಟ್ಟ ಬಿಜೆಪಿ ಶಾಸಕ...

ದೇಶದ ಜನತೆಗೆ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್ ಮತ್ತೊಂದು ಸಂದೇಶ...

"