
ನವದೆಹಲಿ [ಸೆ.23] ಭಾರತದ ಪ್ರಧಾನಿಯಾಗಿದ್ದುಕೊಂಡು ಮೋದಿ ಅಮೆರಿಕ ಅಧ್ಯಕ್ಷರ ಪರ ಪ್ರಚಾರ ಮಾಡುತ್ತಿದ್ದಾರೆ ಎಂದು ಹೂಸ್ಟನ್ ಭಾಷಣದ ನಂತರ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಭಾರತದ ವಿದೇಶಾಂಗ ನೀತಿಯ ತತ್ವಗಳನ್ನು ಮೋದಿ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
'ನೆನಪಿರಲಿ ಭಾರತದ ಪಿಎಂ ಆಗಿ ಅಮೆರಿಕಾದಲ್ಲಿದ್ದೀರಿ, ಟ್ರಂಪ್ ಪ್ರಚಾರಕರಾಗಿ ಅಲ್ಲ'
ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್ ಸಹ ಅನೇಕ ಪ್ರಶ್ನೆಗಳನ್ನು ಕೇಳಿದೆ. ತೈಲ ದರ ಏರುತ್ತಿದೆ.. ಉತ್ತರ ಕರ್ನಾಟಕದ ಜನರಿಗೆ ನೆರೆ ಪರಿಹಾರ ಸಿಕ್ಕಿಲ್ಲ.. ಉದ್ಯೋಗ ಮತ್ತು ಆರ್ಥಿಕತೆಯ ಕತೆ ಏನು ಎಂದು ಪ್ರಶ್ನೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.