Asianet Suvarna News Asianet Suvarna News

ಪಾದರಾಯನಪುರ ಗಲಭೆ ಹಿಂದಿನ ಮಾಸ್ಟರ್ ಮೈಂಡ್?

ಪಾದರಾಯನಪುರ ಗಲಭೆಗೆ ಇಡೀ ರಾಜ್ಯವೇ ಶಾಕ್| ಕೊರೋನಾ ವಾರಿಯರ್ಸ್‌ ಮೇಲೆ ದಾಳಿ ನಡೆಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ| ಈ ಗಲಭೆ ಹಿಂದಿನ ಮಾಸ್ಟರ್ ಮೈಂಡ್ ಯಾರು?

ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣ ಸದ್ಯ ಎಲಲ್ಲೆಡೆ ಸೌಂಡ್ ಮಾಡುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನಿಡಬೇಕೆಂಬ ಕೂಗು ಕೂಡಾ ಎದ್ದಿದೆ.

ಪಾದರಾಯನಪುರ ಗಲಭೆ, ತಪ್ಪೊಪ್ಪಿಕೊಂಡ ಆರೋಪಿ ವಜೀರ್ ಖಾನ್!

ಹೀಗಿರುವಾಗ ಈ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನವೂ ಎದ್ದಿದೆ. ದಾಳಿ ನಾಲ್ಕು ಗುಂಪುಗಳಲ್ಲಿ ನಡೆದಿತ್ತು ಎಂದೂ ಹೇಳಲಾಗಿದೆ.

ಹಾಗಿದ್ದರೆ ಈ ಗಲಭೆ ಹಿಂದಿನ ಮಾಸ್ರ್ ಮೈಂಡ್ ಯಾರು? ಈ ದಾಳಿ ನಡೆದಿದ್ದಾರದರೂ ಯಾಕೆ? ಇಲ್ಲಿದೆ ವಿವರ

Video Top Stories