Asianet Suvarna News Asianet Suvarna News

ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲು; ಕಾರಣವಾಯ್ತಾ ಈ ಸಭೆ?

ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲಾಗಿದೆ. ಸ್ಫೋಟಕ ಮಾಹಿತಿಯನ್ನು ಉಸ್ತುವಾರಿ ಸಚಿವ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ತಬ್ಲಿಘಿ ಮಾಹಿತಿಯ ಸಭೆ ನಡೆದಿತ್ತು. ಜ್ಯಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಈ ಸಭೆಗೆ ಹೋಗಿದ್ದ ಎನ್ನಲಾಗಿದೆ. ದೆಹಲಿಯ ಆಡಿಟರ್‌ಗಳು ಕಾರ್ಖಾನೆಗೆ ಬಂದಿದ್ದರು. ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದರು.  ಈ ಮೂರು ಕಾರಣಗಳಿಂದಲೇ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.  

ಬೆಂಗಳೂರು (ಮೇ. 08): ಜ್ಯುಬಿಲಿಯೆಂಟ್ ನಂಜಿನ ರಹಸ್ಯ ಕೊನೆಗೂ ಬಯಲಾಗಿದೆ. ಸ್ಫೋಟಕ ಮಾಹಿತಿಯನ್ನು ಉಸ್ತುವಾರಿ ಸಚಿವ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿಯೂ ತಬ್ಲಿಘಿ ಮಾಹಿತಿಯ ಸಭೆ ನಡೆದಿತ್ತು. ಜ್ಯಬಿಲಿಯೆಂಟ್ ಕಾರ್ಖಾನೆಯ ಕಾರ್ಮಿಕ ಈ ಸಭೆಗೆ ಹೋಗಿದ್ದ ಎನ್ನಲಾಗಿದೆ. ದೆಹಲಿಯ ಆಡಿಟರ್‌ಗಳು ಕಾರ್ಖಾನೆಗೆ ಬಂದಿದ್ದರು. ಅಧಿಕಾರಿಗಳು ಬೆಂಗಳೂರಿಗೆ ಬಂದಿದ್ದರು.  ಈ ಮೂರು ಕಾರಣಗಳಿಂದಲೇ ಸೋಂಕು ಹರಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.  

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

Video Top Stories