Asianet Suvarna News Asianet Suvarna News

ಲಾಕ್ ಡೌನ್ ವಿಸ್ತರಣೆ; ಪ್ರಧಾನಿ ಮೋದಿ ಮಾರ್ಗಸೂಚಿ ಗುಟ್ಟು ಹೇಳಿದ ಸದಾನಂದ ಗೌಡ

ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ/ ಕೇಂದ್ರ ಸಚಿವ ಸದಾನಂದ ಗೌಡ ರಿಯಾಕ್ಷನ್/ ರಸಗೊಬ್ಬರ ಕೊರತೆ ಇಲ್ಲ/ ಕೂಲಿ ಕಾರ್ಮಿಕರ ಹಿತ ಕಾಯಲು ಬದ್ಧರಿದ್ದೇವೆ

ಬೆಂಗಳೂರು(ಏ.14)  ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೇ 3ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.  ಮಾರ್ಗ ಸೂಚಿಗಳು ಕೇಂದ್ರ ಸರ್ಕಾರದಿಂದ ಬರಬೇಕಿದೆ.

ಪ್ರಧಾನಿ ಮೋದಿ ಮೇಲೆ ದೇವೇಗೌಡರ ಮುನಿಸು

ಈ ಬಗ್ಗೆ ಮಾತನಾಡಿದ ಕೇಂದ್ರ ರಸಗೊಬ್ಬರ ಸಚಿವ ಸದಾನಂದ ಗೌಡ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ರೈತರ ಹಿತ ಕಾಯಲು ಬದ್ಧವಾಗಿದ್ದು ಅಗತ್ಯ ಗೊಬ್ಬರ ಲಭ್ಯವಿದೆ ಎಂದು ತಿಳಿಸಿದ್ದಾರೆ.