Asianet Suvarna News Asianet Suvarna News

'ಪ್ರಧಾನಿ ಮೋದಿಗಿದೆ ಇಂತಹ ರೋಗ : ಕೆಸಿಆರ್

ಪ್ರಧಾನಿ ನರೇಂದ್ರ ಮೋದಿ ಇಂತಹ ಒಂದು ರೋಗವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರು ಹೇಳಿದ್ದಾರೆ.

Telangana CM Chandrashekar Roa Slams Prime Minister Narendra Modi
Author
Bengaluru, First Published Nov 24, 2018, 12:51 PM IST

ಹೈದ್ರಾಬಾದ್ :  ಹಿಂದೂ-ಮುಸ್ಲಿಂ ರೋಗ’ ಇದೆ. ಇದರಿಂದ ಇತರರಿಗೆ ‘ಜಾತಿಯ ಹುಚ್ಚು’ ಹಿಡಿಯುತ್ತದೆ ಎಂದು ತೆಲಂಗಾಣದ ಸಿಎಂ ಚಂದ್ರಶೇಖರ ರಾವ್ ಆರೋಪಿಸಿದ್ದಾರೆ. 

ಇಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ‘ಮೋದಿ ಹಾಗೂ ಬಿಜೆಪಿಗೆ ಒಂದು ರೋಗವಿದೆ.

ಅದು ಹಿಂದೂ-ಮುಸ್ಲಿಂ ವಿಭಜಿಸುವ ರೋಗ. ಹೀಗಾಗಿಯೇ ಬಿಜೆಪಿಯವರು ಪರಿಶಿಷ್ಟ ಜಾತಿ ಹಾಗೂ ಮುಸ್ಲಿಮರಿಗೆ ಮೀಸಲಾತಿ ಸಿಗದಂತೆ ತಡೆ ಒಡ್ಡಿದ್ದಾರೆ. ಪ್ರತಿಯೊಂದರಲ್ಲೂ ಅವರು ಹಿಂದೂ-ಮುಸ್ಲಿಂ ಎಂದು ವಿಭಜಿಸುತ್ತಾರೆ’ ಎಂದು ಟೀಕಿಸಿದರು.

Follow Us:
Download App:
  • android
  • ios