ದೇವೇಗೌಡ ಕುಟುಂಬದ ಕಣ್ಣೀರು; ಟ್ವಿಟರ್ನಲ್ಲಿ ಟ್ರೋಲ್ ಆಗಿದ್ದು ಹೀಗೆ!
- ಹಾಸನ ಚುನಾವಣಾ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಭಾವುಕ; ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಯ್ತು ದೇವೇಗೌಡ್ರ ಕಣ್ಣೀರು; ತೆನೆ ಹೊತ್ತ ಮಹಿಳೆಯ ತಲೆ ಮೇಲೆ ಇರೊ ಹುಲ್ಲು ಇನ್ನೂ ಒಣಗದಿರುವುದಕ್ಕೆ ಕಾರಣ ಬಹಿರಂಗ! ಹಾಸನದಲ್ಲಿ ಮಳೆಯಿಲ್ಲದೆ ಪ್ರವಾಹ ಬಂತಂತೆ ಹೌದಾ.........?
ಬೆಂಗಳೂರು: ಮೊಮ್ಮಗ ಪ್ರಜ್ವಲ್ ಪರ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಜೆಡಿಎಸ್ ವರಿಷ್ಠ ಎಚ್. ಡಿ ದೇವೇಗೌಡರು ಕಣ್ಣೀರು ಹಾಕಿದ್ದಾರೆ.
ವಿಶೇಷವೆಂದರೆ, ದೇವೇಗೌಡರು ಮಾತ್ರವಲ್ಲದೇ ಅವರ ಇಡೀ ಕುಟುಂಬವೇ ಈ ಸಂದರ್ಭದಲ್ಲಿ ಕಣ್ಣೀರು ಹರಿಸಿದೆ. ದೇವೇಗೌಡರ ಕಣ್ಣೀರು ಬೆಂಬಲಿಗರನ್ನು ಭಾವುಕಗೊಳಿಸಿದರೆ, ಟ್ವಿಟರ್ನಲ್ಲಿ ಟ್ರೋಲ್ಗೆ ಗುರಿಯಾಗಿದೆ.
ದೇವೇಗೌಡರ ಕಣ್ಣೀರಿಗೆ ವ್ಯಕ್ತವಾದ ಪ್ರತಿಕ್ರಿಯೆ ಹೇಗಿದೆ ನೀವೇ ನೋಡಿ...
@BRPatil_BJP @preethamgowda @BJP4Karnataka @suvarnanewstv ಹೊಳೆನರಸೀಪುರದಲ್ಲಿ ಅತಿಯಾಗಿ ಬಂದ ಕಣ್ಣಿರಹೊಳೆ ಇಂದ ಕುಮಾರಧಾರ ಮತ್ತು ನೇತ್ರಾವತಿ ನದಿ ಪ್ರವಾಹ ಅಂಚಿಗೆ ತಲುಪಿದೆ
— kishor shetty (@shettykk) March 13, 2019
# ಕಣ್ಣೀರ ಹೊಳೆ#
ಇದು ಬರೀ ಸ್ಯಾಂಪಲ್,, ಇನ್ನೂ ಗುಡುಗು ಸಿಡಿಲು ಸಹಿತ ಭಾರಿ ಪ್ರಮಾಣದಲ್ಲಿ High Definition ನಲ್ಲಿ ಕಣ್ಣೀರಿನ ಕೋಡಿಯೇ ಹರಿಯುತ್ತದೆ..ಎಲ್ಲರೂ ರೆಡಿಯಾಗಿರಿ...
— LOKESH (@LOKESH341) March 13, 2019
’ರೈತರ ಆತ್ಮಹತ್ಯೆಗೆ ಅಳಲಿಲ್ಲ, ಯೋಧರ ಸಾವಿಗೆ ಕಣ್ಣೀರಿಲ್ಲ ಚುನಾವಣೆಗೆ ಮಾತ್ರ ಮನೆಮಂದಿಗೆಲ್ಲ ಕಣ್ಣೀರು! 😤😤😤ಜನ ಈಗಲೂ ಮರುಳಾಗುವರೇ?’ 😜😜 ಯೋಚನೆ ಮಾಡಿ @narendramodi @suvarnanewstv @prajavani @RavutarayaHindu @SangannaKaradi @GovindKarjol @purviraju1
— Anand Hiremani (@ursanand37) March 13, 2019
ಚುನಾವಣಾ ಆಯೋಗ ಅಳುವುದನ್ನು ನೀತಿ ಸಂಹಿತೆ ಅಡಿಯಲ್ಲಿ ಅಪರಾಧ ಎಂದು ಭಾವಿಸಿ ಶಿಕ್ಷೆ ಕೊಡಬೇಕು.
— Bims Gokul (@BimsGokul) March 13, 2019
ದೊಡ್ಡಗೌಡ್ರ ಕುಟುಂಬ ಅಳುವುದನ್ನೇ ಬಂಡವಾಳ ಮಾಡಿಕೊಂಡು ಜನರನ್ನ ಮಂಗ ಮಾಡ್ತಿದಾರೆ.@publictvnews @udayavani_web @VVani4U @AnantkumarH @suvarnanewstv @VishwavaniNews @ElectionInd pic.twitter.com/zvH98kiVrD
ಜೆಡಿಸ ಗೆ ಓಟ್ ಹಾಕಿದ್ದವರಿಗೆ ಕಣ್ಣೀರು ಬಾಗ್ಯ..
— Mahesh pujar🚫 (@mahesh169699) March 13, 2019
ಈ ಅಪ್ಪ ಮಕ್ಳ (@hd_kumaraswamy )ಕಣ್ಣೀರಿಂದನೇ ಅನ್ಸುತ್ತೆ ಆ ತೆನೆ ಹೊತ್ತ ಮಹಿಳೆಯ ತಲೆಮೇಲೆ ಇರೊ ಹುಲ್ಲು ಇನ್ನೂ ಒಣಗಿಲ್ಲ. ಎಂತಹ ಅದ್ಬುತ.
— Tirumal Naik (@Tirunaiknagu23) March 13, 2019
😂@suvarnanewstv @publictvnews @tv9kannada @Jaggesh2 @BJP4Karnataka @mepratap @KotasBJP
ಗೌಡರ ಕುಟುಂಬದ ಕಣ್ಣೀರು.
— Venky_Adiga (@Anchor_Venky) March 13, 2019
ಹಾಸನದ ಪರಿಸ್ಥಿತಿ ಅಯೋಮಯ.
ಮನೆಗಳಿಗೆ ನುಗ್ಗಿದ ನೀರು.
ಜಿಲ್ಲಾಡಳಿತದಿಂದ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ.
ಬರಪೀಡಿತ ಉತ್ತರಕರ್ನಾಟಕ ಪ್ರದೇಶಗಳಿಗೂ ಗೌಡರ ಕುಟುಂಬದ ಭೇಟಿಗಾಗಿ ಜನತೆಯ ಆಗ್ರಹ.@BJP4Karnataka @OneindiaKannada @prajavani @INCKarnataka @VishwavaniNews @suvarnanewstv @karave_KRV pic.twitter.com/la1iUwupOX
ಇಂದು ಜೆಡಿಎಸ್ ನ ಬಾಲಕೃಷ್ಣ, ಸಚಿವ ರೇವಣ್ಣ ಹಾಗೂ ಪ್ರಾದೇಶಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರಿಂದ ಕಣ್ಣಿರ ಧಾರೆ.
— Bims Gokul (@BimsGokul) March 13, 2019
ರಾಜ್ಯಾದ್ಯಂತ ಮೋಡ ಕವಿದ ವಾತಾವರಣ ಭಾರಿ ಮಳೆ ಆಗುವ ಸಾಧ್ಯತೆ, ಪ್ರವಾಹ ಭೀತಿ.#JDSDramaCompany@publictvnews @udayavani_web @suvarnanewstv
ಹಾಸನದಲ್ಲಿ ಮಳೆಯಿಲ್ಲದೆ ಪ್ರವಾಹ ಬಂತಂತೆ ಹೌದಾ.........?#LokSabhaElections2019 #karnatakapolitics @Jaggesh2 @suvarnanewstv @BJP4Karnataka
— Sachi_bkr (@BkrSachi) March 13, 2019