Asianet Suvarna News Asianet Suvarna News

Panchanga: ಕಾರ್ತೀಕ ಕಡೆಯ ಸೋಮವಾರ, ಈಶ್ವರನ ಆರಾಧನೆಯಿಂದ ಎಲ್ಲವೂ ಒಳಿತಾಗುವುದು

ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ. 

ಓದುಗರೆಲ್ಲರಿಗೂ ಶುಭೋದಯ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಉತ್ತರ ನಕ್ಷತ್ರ, ಇಂದು ಸೋಮವಾರ. ಕಾರ್ತೀಕ ಕಡೆಯ ಸೋಮವಾರ. ಈಶ್ವರನ ಆರಾಧನೆ ಮಾಡಿ,  ಈಶ್ವರನ ಪ್ರಾರ್ಥನೆಯಿಂದ ಸಕಲ ಕಷ್ಟವೂ ದೂರವಾಗಿ ಸನ್ಮಂಗಲವಾಗುವುದು. 

Daily Horoscope: ಈ ರಾಶಿಯವರ ಅದೃಷ್ಟ ಪರೀಕ್ಷೆಗೆ ಸುದಿನ