Asianet Suvarna News Asianet Suvarna News

ಸ್ಕೆಚ್ ಹಾಕಿದ್ದು ಯಾರಿಗೋ, ಹತ್ಯೆಯಾಗಿದ್ದು ಇನ್ಯಾರೋ, 'ಅವೆಂಜರ್' ತಂದ ಅವಾಂತರವಿದು!

ಸ್ಕೆಚ್ ಹಾಕಿದ್ದು ಯಾರಿಗೋ, ಮರ್ಡರ್ ಆಗಿದ್ದು ಇನ್ಯಾರೋ! ಆಯುಧ ಪೂಜೆ ದಿನ ಶಿವಮೊಗ್ಗದಲ್ಲಿ ನಡೆದ ಡೆಡ್ಲಿ ಮರ್ಡರ್ ಇದು. 

ಬೆಂಗಳೂರು (ಅ. 20): ಸ್ಕೆಚ್ ಹಾಕಿದ್ದು ಯಾರಿಗೋ, ಮರ್ಡರ್ ಆಗಿದ್ದು ಇನ್ಯಾರೋ! ಆಯುಧ ಪೂಜೆ ದಿನ ಶಿವಮೊಗ್ಗದಲ್ಲಿ ನಡೆದ ಡೆಡ್ಲಿ ಮರ್ಡರ್ ಇದು.

ಅಫ್ಘಾನ್‌ ಖನಿಜ ಸಂಪತ್ತಿನ ಮೇಲೆ ಕೆಂಪು ಕಣ್ಣು..! ಹೊಂಚು ಹಾಕ್ತಿದೆ ಡ್ರ್ಯಾಗನ್

'ಅವೆಂಜರ್ ಬೈಕೇರಿ ಕಿರಣ್ ಎಂಬಾತ ಬರ್ತಾನೆ. ಅವನನ್ನೇ ಹೊಡೆಯಬೇಕು ಎಂದು ಅನಿಲ್ ಎಂಬಾತ ಹಂತಕರಿಗೆ ಹೇಳಿದ್ದ. ಆದರೆ ದುರಾದೃಷ್ಟವಶಾತ್ ಚಿಕ್ಕಮಗಳೂರಿನ ಸಂತೋಷ್ ಎಂಬಾತ ಅವೆಂಜರ್ ಬೈಕೇರಿ ಅದೇ ಮಾರ್ಗವಾಗಿ ಬರುತ್ತಾರೆ. ಸಂತೋಷ್‌ನನ್ನೇ, ಕಿರಣ್ ಎಂದು ಭಾವಿಸಿ, ಹಂತಕರು ಹತ್ಯೆ ಮಾಡುತ್ತಾರೆ. ಸಂತೋಷ್, ಕಾರು ಸೇಲ್ಸ್‌ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಅನಿಲ್ ಅಂಡ್ ಟೀಂನನ್ನು ಬಂಧಿಸಲಾಗಿದೆ. 

Video Top Stories