Asianet Suvarna News Asianet Suvarna News

Asianet News Samvad 20 ದಿನದಲ್ಲಿ ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿ ಮೋದಿ ಮೆಚ್ಚಿಸಿದ ಕನ್ನಡಿಗ ಅರುಣ್ ಯೋಗಿರಾಜ್!

ಕೇವಲ 20 ದಿನದಲ್ಲಿ ಆದಿಗುರು ಶಂಕರಾಚಾರ್ಯರ ಪ್ರತಿಮೆ ನಿರ್ಮಿಸಿ ಪ್ರಧಾನಿ ನರೇಂದ್ರ ಮೋದಿಯನ್ನು ಚಕಿತಗೊಳಿಸಿದ ಕಲಾವಿದ ನಮ್ಮ ಮೈಸೂರಿನ ಅರುಣ್ ಯೋಗಿರಾಜ್. ಹೆಮ್ಮೆಯ ಶಿಲ್ಪಕಲಾಕಾರನ ಜೊತೆ ನಡೆಸಿದ ವಿಶೇಷ ಸಂವಾದ ಕಾರ್ಯಕ್ರಮ ಇಲ್ಲಿದೆ.
 

ದೆಹಲಿಯ ಇಂಡಿಯಾ ಗೇಟ್‌ನಲ್ಲಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ, ಕೇದಾರನಾಥದಲ್ಲಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಆದಿಗುರು ಶಂಕರಾಚಾರ್ಯರ ಪ್ರತಿಮೆ ಕೆತ್ತಿದ ಶಿಲ್ಪಿ ನಮ್ಮ ಮೈಸೂರಿನ ಅರುಣ್ ಯೋಗಿರಾಜ್. ಇದೀಗ ಅರುಣ್ ಶಿಲ್ಪ ಕಲೆಗಳಿಗೆ ಭಾರಿ ಬೇಡಿಕೆ ಇದೆ. ಕಳೆದ 5 ತಲೆಮಾರುಗಳಿಂದ ಕಲಾ ಕುಟುಂಬದಿಂದ ಬಂದ ಅರುಣ್ ಯೋಗಿರಾಜ್ ತಮ್ಮ ಕೆತ್ತನೆಗಳ ಕುರಿತು ಹೇಳುವುದೇನು? ಇಡೀ ಭಾರತವೇ ಅರುಣ್ ಯೋಗಿರಾಜ್ ಸಾಧನೆಗೆ ಹೆಮ್ಮೆ ಪಡುತ್ತಿದೆ. ಈ ಕುರಿತು ಅರುಣ್ ಅವರ ಜೊತೆಗಿನ ಸಂವಾದ ಇಲ್ಲಿದೆ.
 

Video Top Stories