Kannada

ಕಾರಣ 1

ಅಬಕಾರಿ ಹಗರಣದಲ್ಲಿ ಬಂಧಿಸಲ್ಪಡುತ್ತಿದ್ದಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದೆ ಎಡವಟ್ಟು

Kannada

ಕಾರಣ 2

2. ಚುನಾವಣೆ ಸಂದರ್ಭದಲ್ಲಿ ರಾಜೀನಾಮೆ ನೀಡಿ, ಇನ್ಯಾರನ್ನೂ(ಆತಿಶಿ) ಸಿಎಂ ಸ್ಥಾನದಲ್ಲಿ ಕೂರಿಸಿದ್ದು

Image credits: Arvind Kejriwal Prashant Kishore Facebook
Kannada

ಕಾರಣ 3

3. ಒಂದೊಮ್ಮೆ ಎದುರಾಳಿಗಳಾಗಿದ್ದ ಲಾಲು, ಸೋನಿಯಾ ಒಳಗೊಂಡ ಇಂಡಿಯಾ ಕೂಟ ಸೇರಿದ್ದು

Image credits: Arvind Kejriwal Prashant Kishore Facebook
Kannada

ಕಾರಣ 4

ದೆಹಲಿ ಚುನಾವಣೆಗೂ ಮುನ್ನ ಮೈತ್ರಿಯಿಂದ ಹೊರಬಂದು ಏಕಾಂಗಿಯಾಗಿ ಸ್ಪರ್ಧೆಯ ನಿರ್ಧಾರ

Image credits: Arvind Kejriwal Prashant Kishore Facebook
Kannada

ಕಾರಣ 5

ದೆಹಲಿಯಲ್ಲಿ ಸತತ 10 ವರ್ಷ ಆಡಳಿತ ನಡೆಸಿದ್ದರಿಂದ ಸೃಷ್ಟಿಯಾಗಿ ಆಡಳಿತ ವಿರೋಧಿ ಅಲೆ

Image credits: Arvind Kejriwal Prashant Kishore Facebook
Kannada

ಕಾರಣ 6

ಮೂಲಸೌಕರ್ಯ ಅಭಿವೃದ್ಧಿ ಕೊರತೆ, ಉತ್ತಮ ಆಡಳಿತ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದ್ದು

Image credits: Arvind Kejriwal Prashant Kishore Facebook
Kannada

ಕಾರಣ 7

ಬಹುದೊಡ್ಡ ಸಂಖ್ಯೆಯಲ್ಲಿರುವ ಸ್ಲಂ ನಿವಾಸಿಗಳ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರದ ಸೋಲು

Image credits: Our own

ಪಿಎಂ ಮೋದಿ ಶಿಕ್ಷಣ,, ಶಾಲಾ-ಕಾಲೇಜು ಮಾಹಿತಿ

ದೆಹಲಿ ಸಿಎಂ ರೇಸ್: 8 ಪ್ರಮುಖ ಹೆಸರುಗಳು, ಒಬ್ಬರು 'ಸೂಪರ್ ವುಮನ್'

ಸಿಎಂ ರೇಸ್‌ನಲ್ಲಿರುವ ಕಾಂಗ್ರೆಸ್ ನಾಯಕರು

ದೆಹಲಿ ಚುನಾವಣೆಯಿಂದ ಹಿಂದೆ ಸರಿದಿದ್ದೇಕೆ ರಾಹುಲ್ ಗಾಂಧಿ?