Politics

ಮಹಿಳೆಗೆ ಬೆಚ್ಚಗೆಯ ಅಪ್ಪುಗೆ

ಟಿ ನರಸೀಪುರದ ಹೆಳವರ ಹುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಿಯಾಂಕ ಗಾಂಧಿ

ಸಾರ್ವಜನಿಕ ಸಭೆ

ಕೃಷ್ಣರಾಜನಗರ ರೋಡ್‌ ಶೋ ಬಳಿಕ, ನರಸೀಪುರದ ಹೆಳವರ ಹುಂಡಿಯಲ್ಲಿ ನಡೆದ ಸಾರ್ವಜನಿಕ ಸಭೆ.

ಶೃಂಗೇರಿ ಮಠದಲ್ಲಿ

ಪ್ರಿಯಾಂಕಾ ಗಾಂಧಿ ವಿಶ್ವವಿಖ್ಯಾತ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಆನೆ ಆಶೀರ್ವಾದ

ಮಠದ ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿ ಎಂಬ ಎರಡು ಆನೆಗಳೊಂದಿಗೆ ಸಮಯ ಕಳೆದ ಪ್ರಿಯಾಂಕ. ಆಶೀರ್ವಾದ ಮಾಡಿದ ಆನೆಗಳು.

 

ಆನೆಯನ್ನು ಮುದ್ದಾಡಿದ ನಾಯಕಿ

ಶೃಂಗೇರಿ ಮಠದ ಆನೆಗಳಿಗೆ ಬಾಳೆಹಣ್ಣು ಹಾಗೂ ಸೇಬನ್ನು ಕೊಟ್ಟ ಪ್ರಿಯಾಂಕ, ಆನೆಯೊಂದಿಗೆ ಕೆಲಕಾಲ ಸಮಯ ಕಳೆದರು. 

ಅಜ್ಜಿ ಬಳಿಕ ಮೊಮ್ಮಗಳು

1978ರ ಲೋಕಸಭಾ ಚುನಾವಣೆ ವೇಳೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಶೃಂಗೇರಿ ಶಾರದಾ ಮಠಕ್ಕೆ ಆಗಮಿಸಿದ್ದರು.

ಬಾಳೆಹೊನ್ನೂರಿನಲ್ಲಿ ಸಭೆ

ಚಿಕ್ಕಮಗಳೂರಿನಲ್ಲಿ ಬಾಳೆಹೊನ್ನೂರಿನಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಬಹಿರಂಗ ಸಮಾವೇಶದಲ್ಲಿ ಟಿ.ಡಿ.ರಾಜೇಗೌಡ ಪರ ಮತಯಾಚನೆ

ಅಜ್ಜಿಯನ್ನು ನೆನೆದ ಪ್ರಿಯಾಂಕಾ

ಅಜ್ಜಿ ಬಂದಾಗ ಹೇಗಿತ್ತೋ, ಅದೇ ರೀತಿ ಸೌಂದರ್ಯ ಈಗಲೂ ಇದೆ. ಚಿಕ್ಕಮಗಳೂರನ್ನು ಜೀವಮಾನದಲ್ಲಿ ನಾನು ಯಾವತ್ತು ಮರೆಯಲ್ಲ ಎಂದ ಪ್ರಿಯಾಂಕಾ ಗಾಂಧಿ.

 

Find Next One