India
2019 ರಲ್ಲಿ ಪ್ರಾರಂಭವಾದ ಈ ಯೋಜನೆಯು ರೈತರಿಗೆ ಪ್ರತಿ ವರ್ಷ ₹6000 ಆರ್ಥಿಕ ಸಹಾಯವನ್ನು ನೀಡುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತದೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೈತರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. 18 ವರ್ಷ ದಾಟುವುದು ಕಡ್ಡಾಯ.
ಈ ಯೋಜನೆಯಲ್ಲಿ ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ. 18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ರೈತರು ಇದರ ಲಾಭವನ್ನು ಪಡೆಯಬಹುದು.
ಯಾರ ಬಳಿ ಸಾಗುವಳಿ ಭೂಮಿ ಇದೆ, ಮತ್ತು ಅವರು ಆದಾಯ ತೆರಿಗೆ ಪಾವತಿಸುವುದಿಲ್ಲ.
ಕೃಷಿ ಭೂಮಿಯನ್ನು ಗುತ್ತಿಗೆ ಪಡೆದವರು, ಸರ್ಕಾರಿ ಉದ್ಯೋಗಿಗಳು ಮತ್ತು ಆದಾಯ ತೆರಿಗೆ ಪಾವತಿದಾರರಲ್ಲದೆ ೧೦,೦೦೦ ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವವರು.
ಯಾವುದೇ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ನಂತರ ಮುಂದಿನ ಕ್ರಮ ಕೈಗೊಳ್ಳಿ.
ಭಕ್ತರೇ ಗಮನಿಸಿ, ಉಜ್ಜೈನಿ ಮಹಾಕಾಲದಲ್ಲಿ ಹೊಸ ನಿಯಮ, ಈ ವಸ್ತು ನಿಷೇಧ!
UPSC Result 2024: ಪಂಕ್ಚರ್ ರಿಪೇರಿ ಮಾಡುವವರ ಮಗ ರ್ಯಾಂಕ್, ಇತಿಹಾಸ ಸೃಷ್ಟಿ!
UPSC 2024 ಎರಡನೇ ಟಾಪರ್ ಆಗಿರುವ ಹರ್ಷಿತಾ ಗೋಯೆಲ್ ಯಾರು?
ಭಾರತದ ದುಬಾರಿ ಭೂಮಿ ಕಾಶ್ಮೀರ, ಬೆಂಗಳೂರು ಅಲ್ಲ! ಇಲ್ಲಿ ಒಂದು ಚದರ ಅಡಿಗೆ 5 ಲಕ್ಷ!