Kannada

ಆಚಾರ್ಯ ಚಾಣಕ್ಯ

ಆಚಾರ್ಯ ಚಾಣಕ್ಯನು ವ್ಯಕ್ತಿಯ ಮೂರು ಗುಣಗಳನ್ನು ಉಲ್ಲೇಖಿಸಿದ್ದಾನೆ, ಈ ಗುಣಗಳು ಚಿಕ್ಕ ವಯಸ್ಸಿನಲ್ಲಿಯೇ ಜನರನ್ನು ಶ್ರೀಮಂತರನ್ನಾಗಿ ಮಾಡುತ್ತದೆ.
 

Kannada

ಮೂರು ಗುಣಗಳು

ಚಾಣಕ್ಯನು ಈ ಮೂರು ಗುಣಗಳನ್ನು ಹೊಂದಿರುವವರು ಜೇಬು ಯಾವಾಗಲೂ ಹಣದಿಂದ ಕೂಡಿರುತ್ತೆ. ಅವರ ಸಂಪತ್ತು ಕೂಡ ಹೆಚ್ಚುತ್ತೆ ಎಂದಿದ್ದಾರೆ. 
 

Image credits: Getty
Kannada

ಶ್ರೀಮಂತರು

ಹಾಗಿದ್ರೆ ಯಾವ ಜನರು ಜನರು ಜೀವನದಲ್ಲಿ ಯಾವಾಗಲೂ ಇತರರಿಗಿಂತ ನಾಲ್ಕು ಹೆಜ್ಜೆ ಮುಂದಿರುತ್ತಾರೆ ಅನ್ನೋದನ್ನು ನೋಡೋಣ ಬನ್ನಿ. 
 

Image credits: Getty
Kannada

ಮಾತಿನಲ್ಲಿ ಮಾಧುರ್ಯ

ಚಾಣಕ್ಯನ ಪ್ರಕಾರ, ತಮ್ಮ ಮಾತಿನಲ್ಲಿ ಮಾಧುರ್ಯವನ್ನು ಹೊಂದಿರುವವರು ಜೀವನದಲ್ಲಿ ಬೇಗನೆ ಯಶಸ್ವಿಯಾಗುತ್ತಾರೆ. ಇವರ ಮಾತು ಕೇಳಿಯೇ ಜನರು ಸೋತು ಬಿಡುತ್ತಾರೆ. 
 

Image credits: social media
Kannada

ಶತ್ರುಗಳು ಮಿತ್ರ

ಮಧುರವಾಗಿ ಮಾತನಾಡುವ ಜನರು ತಮ್ಮ ಶತ್ರುಗಳನ್ನು ಸಹ ಸ್ನೇಹಿತರಾಗಿ ಪರಿವರ್ತಿಸಬಹುದು. ಹಾಗಾಗಿ ಇವರಿಗೆ ಜೀವನದಲ್ಲಿ ಯಶಸ್ಸು ಸಿಗೋದು ಸಹ ಸುಲಭವಾಗುತ್ತದೆ. 
 

Image credits: Getty
Kannada

ಸಮಯದ ಸದ್ಭಳಕೆ

ಎರಡನೇಯದಾಗಿ ಸಮಯವನ್ನು ಗೌರವಿಸುವ ವ್ಯಕ್ತಿ  ಜೀವನದಲ್ಲಿ ತ್ವರಿತವಾಗಿ ಪ್ರಗತಿ ಸಾಧಿಸುತ್ತಾರೆ. ಯಾರಿಗೆ ಸಮಯದ ಮಹತ್ವ ಗೊತ್ತಿರುತ್ತೋ ಅವರು ಯಾವ ಕೆಲಸದಲ್ಲೂ ವಿಳಂಬ ಮಾಡೋದಿಲ್ಲ. 
 

Image credits: Getty
Kannada

ಯಶಸ್ಸಿನ ಮೆಟ್ಟಿಲು

ಸಮಯದ ಸರಿಯಾದ ಬಳಕೆಯು ಯಶಸ್ಸಿನ ಪ್ರಮುಖ ಮೆಟ್ಟಿಲಾಗಿದೆ. ಯಾರು ಸಮಯದ ಸದ್ಭಳಕೆ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. 
 

Image credits: social media
Kannada

ದಾನ ಮಾಡುವ ಜನ

ಕೊನೆಯದಾಗಿ ದಾನ ಮಾಡುವ ಜನರು ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಚಾಣಕ್ಯನ ಪ್ರಕಾರ, ದಾನ ನೀಡುವುದು ವ್ಯಕ್ತಿಯ ಉದಾತ್ತ ಗುಣವಾಗಿದೆ. ಇತರರಿಗೆ ನೆರವಾಗುವ ಜನರ ಜೊತೆ ದೇವರು ಯಾವಾಗಲೂ ನಿಂತಿರುತ್ತಾನೆ. 
 

Image credits: Getty

ಮಹಾಶಿವರಾತ್ರಿ 2025: ಫೆಬ್ರವರಿ 26 ಅಥವಾ 27 ರಂದು?

ಕೃಷ್ಣನಿಗೆ ಪ್ರಿಯವಾದ ತುಳಸಿ ಮಾಲೆ ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ವಿಧುರ ನೀತಿ: ಮಹಿಳೆಯರು ಕೊಳಕು ಬಟ್ಟೆಗಳನ್ನು ಧರಿಸಬೇಕಾ?

ಶುಕ್ರ ಸಂಚಾರ, 5 ರಾಶಿಗಳಿಗೆ ಅದೃಷ್ಟ, ಲಾಭ, ಪ್ರೇಮ ಯೋಗ!