ಪ್ರತಿ ಭಾನುವಾರ ಮನೆಯ ಮುಖ್ಯ ದ್ವಾರದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಸಂಪತ್ತು ಹೆಚ್ಚಾಗಲು ಪ್ರಾರಂಭವಾಗುತ್ತದೆ.
ಭಾನುವಾರ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ, ಸಕಾರಾತ್ಮಕ ಶಕ್ತಿ ಹರಡುತ್ತದೆ.
ಭಾನುವಾರದಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ಮನೆಯಲ್ಲಿರುವ ವಾಸ್ತು ದೋಷಗಳು ಕಡಿಮೆಯಾಗಿ ಒಳ್ಳೆಯದಾಗಲು ಪ್ರಾರಂಭವಾಗುತ್ತದೆ.
ಧಾರ್ಮಿಕ ನಂಬಿಕೆಯ ಪ್ರಕಾರ, ಮನೆಯಲ್ಲಿ ಭಾನುವಾರ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿದರೆ ರೋಗಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ.
ಪಿತೃ ದೋಷ ನಿವಾರಣೆಗಾಗಿ ಭಾನುವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ.
ವಾಸ್ತು ಪ್ರಕಾರ ಭಾನುವಾರದಂದು ಈಶಾನ್ಯ ದಿಕ್ಕಿನಲ್ಲಿ ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚುವುದು ಶುಭಕರವೆಂದು ಪರಿಗಣಿಸಲಾಗಿದೆ.
ಕರ್ಕಾಟಕದಲ್ಲಿ ಕುಳಿತ ಚಂದ್ರ, 3 ರಾಶಿಗೆ ಅದೃಷ್ಟ, ಮದುವೆಯ ಪ್ರಸ್ತಾಪ
ಈ 4 ರಾಶಿಯವರು ಜಗನ್ನಾಥನಿಗೆ ತುಂಬಾ ಪ್ರಿಯ, ಸಂತೋಷ ಜೊತೆ ಖಜಾನೆ ಫುಲ್
ಶುಕ್ರವಾರ ರಾತ್ರಿ ಈ ಕೆಲಸ ಮಾಡಿದ್ರೆ ಹಣದ ಸಮಸ್ಯೆ ದೂರ
ಚಾಣಕ್ಯ ನೀತಿ ಪ್ರಕಾರ ನಿಜವಾದ ಶೂರ ಯಾರು?