Kannada

ವಾಸ್ತುಶಾಸ್ತ್ರದ ಪ್ರಕಾರ ಈ 8 ಗಿಫ್ಟ್‌ ಪಡೆದಲ್ಲಿ ದುರಾದೃಷ್ಟ ಬರೋದು ಪಕ್ಕಾ!

Kannada

ಖಾಲಿಯಾದ ಪರ್ಸ್‌

ಖಾಲಿಯಾದ ಪರ್ಸ್‌ಅನ್ನು ಗಿಫ್ಟ್‌ ಆಗಿ ನೀಡುವುದರಿಂದ ದುರಾದೃಷ್ಟ ಅಂಟಿಕೊಳ್ಳುತ್ತದೆ. ಹಾಗಾಗಿ ಗಿಫ್ಟ್‌ ನೀಡುವ ಮುನ್ನ ಪರ್ಸ್‌ನಲ್ಲಿ ಸ್ವಲ್ಪ ಹಣವನ್ನಾದರೂ ಇಡಬೇಕು.
 

Image credits: adobe stock
Kannada

ಕರ್ಚೀಫ್‌

ಕಣ್ಣೀರನ್ನು ಒರೆಸೋಕೆ ಕರ್ಚೀಫ್‌ ಬಳಸುತ್ತಾರೆ. ನಿಮ್ಮ ಜೀವನದಲ್ಲಿ ಕಣ್ಣೀರೇ ಗತಿ ಎನ್ನುವ ಅರ್ಥವನ್ನು ಇದು ನೀಡುತ್ತದೆ. ಹಾಗಾಗಿ ಇದನ್ನೂ ನೀಡಬಾರದು.

Image credits: Getty
Kannada

ಗಡಿಯಾರ

ನಿಮ್ಮ ಕೆಟ್ಟ ಸಮಯವನ್ನು ಇನ್ನೊಬ್ಬರಿಗೆ ನೀಡುತ್ತಿದ್ದೀರಿ ಎನ್ನುವ ಅರ್ಥ ಕೊಡುತ್ತದೆ. ಅದಲ್ಲದೆ, ನಿಮ್ಮ ಸಂಬಂಧ ಕೊನೆಯಾಗುವ ಸಮಯ ಎನ್ನುವ ಸೂಚನೆಯನ್ನೂ ಇದು ನೀಡುತ್ತದೆ.

Image credits: stockphoto
Kannada

ಆರ್ಟಿಫಿಶಿಯಲ್‌ ಫ್ಲವರ್‌

ನೋಡೋಕೆ ಸುಂದರವಾಗಿ ಕಂಡರೂ, ಇದು ನಿಮ್ಮ ಬದುಕು ಇದ್ದಲ್ಲೇ ಇರುತ್ತದೆ. ಏನೂ ಪ್ರಗತಿಯಾಗೋದಿಲ್ಲ ಅನ್ನೋ ಸೂಚನೆ ನೀಡುತ್ತದೆ.
 

Image credits: Pinterest
Kannada

ತಾಜ್‌ಮಹಲ್‌ ಪ್ರತಿಕೃತಿ

ಇದು ಪ್ರೀತಿಯ ಸೂಚಕವಾದರೂ, ಸಾವು ಅಥವಾ ಬೇರೆ ಆಗೋದನ್ನು ಪ್ರತಿನಿಧಿಸುತ್ತದೆ. ಅದಕ್ಕಾಗಿ ಇದನ್ನು ಗಿಫ್ಟ್‌ ಆಗಿ ಪಡೆಯಬಾರದು.
 

Image credits: social media
Kannada

ಬಳಕೆ ಮಾಡಿದ ವಸ್ತುಗಳು

ಇಂಥವುಗಳು ಸಾಮಾನ್ಯವಾಗಿ ಹಿಂದಿನ ಮಾಲೀಕರ ಶಕ್ತಿಯನ್ನು ಹೊಂದಿರುತ್ತದೆ. ಇದು ನಿಮಗೆ ಸಕಾರಾತ್ಮಕವಾಗಿ ಇರಬೇಕಂತಿಲ್ಲ.

Image credits: Getty
Kannada

ಹರಿತವಾದ ವಸ್ತುಗಳು

ಚಾಕು, ಕತ್ತರಿಗಳನ್ನು ನೀಡಬಾರದು. ಇದು ನಿಮ್ಮ ಸಂಬಂಧ ಕಟ್‌ ಆಗುವುದನ್ನು ಪ್ರತಿನಿಧಿಸುತ್ತದೆ. ಮನಸ್ತಾಪ ಹೆಚ್ಚಾಗಲು ಕಾರಣವಾಗುತ್ತದೆ.
 

Image credits: Pinterest
Kannada

ಕಪ್ಪು ವಸ್ತುಗಳು

ಕಪ್ಪು ಬಣ್ಣದಲ್ಲಿರುವ ಯಾವ ವಸ್ತುವನ್ನೂ ನೀಡಬಾರದು. ಕಪ್ಪು ನಕಾರಾತ್ಮಕತೆ ಹಾಗೂ ಕತ್ತಲೆಯ ಸೂಚಕ. ಇದು ದುರಾದೃಷ್ಟ ತರಬಹುದು ಎಂದು ನಂಬುತ್ತಾರೆ.

Image credits: Virender Chawla

ಜನವರಿ 9, 2025 ಈ ರಾಶಿಗೆ ದುರಾದೃಷ್ಟ, ಯಾರಿಗೆ ಶತ್ರುವಿನಿಂದ ಹಾನಿ, ಹಣ ನಷ್ಟ

ಬೆಕ್ಕು ಅಡ್ಡ ದಾಟಿದರೆ ಅಪಶಕುನವೇ? ಪ್ರೇಮಾನಂದ್ ಮಹಾರಾಜ್ ಏನ್ ಹೇಳ್ತಾರೆ?

Bath: ಈ 4 ಕೆಲಸಗಳ ನಂತರ ಸ್ನಾನ ಮಾಡಲೇಬೇಕೆನ್ನುತ್ತಾರೆ ಚಾಣಕ್ಯ

ದೇವರ ಹೆಸರಿನಲ್ಲಿ ಹಣ ಕೇಳಿದರೆ ಏನು ಮಾಡಬೇಕು? ಇಲ್ಲಿದೆ ಬಾಬಾ ಉತ್ತರ!