ಎಷ್ಟೇ ಹಣವಿದ್ದರೂ ನೆಮ್ಮದಿ ಇಲ್ಲವೇ?

Astrology

ಎಷ್ಟೇ ಹಣವಿದ್ದರೂ ನೆಮ್ಮದಿ ಇಲ್ಲವೇ?

Image credits: Pinterest

ನಿಜವಾದ ಸಂಪತ್ತು

"ಆರೋಗ್ಯವೇ ದೊಡ್ಡ ಉಡುಗೊರೆ, ಸಂತೋಷವೇ ದೊಡ್ಡ ಸಂಪತ್ತು, ವಿಶ್ವಾಸವೇ ಉತ್ತಮ ಸಂಬಂಧ." ಈ ಸತ್ಯಗಳನ್ನು ತಿಳಿದುಕೊಂಡರೆ ಜೀವನದಲ್ಲಿ ನೆಮ್ಮದಿ ನಿಮ್ಮದಾಗುತ್ತದೆ.

Image credits: pinterest

ವರ್ತಮಾನದ ಮೇಲೆ ಗಮನ

'ಹಿಂದಿನ ಬಗ್ಗೆ ಯೋಚಿಸಬೇಡಿ, ಭವಿಷ್ಯದ ಬಗ್ಗೆ ಕನಸು ಕಾಣಬೇಡಿ, ವರ್ತಮಾನದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ." ಆಗಲೇ ಸಂತೋಷವಾಗಿರುತ್ತೀರಿ. ಪ್ರಸ್ತುತದಲ್ಲಿ ಜೀವಿಸುವವರಿಗೆ ಯಾವುದೇ ಟೆನ್ಷನ್ ಇರುವುದಿಲ್ಲ.

Image credits: pinterest

ಸಂತೋಷವನ್ನು ಹಂಚಿಕೊಳ್ಳುವುದು

'ಒಂದು ಮೇಣದ ಬತ್ತಿಯಿಂದ ಸಾವಿರಾರು ಮೇಣದ ಬತ್ತಿಗಳನ್ನು ಬೆಳಗಿಸಬಹುದು, ಆದರೂ ಅದರ ಜೀವನ ಕಡಿಮೆಯಾಗುವುದಿಲ್ಲ. ಹಾಗೆಯೇ ಹಂಚಿಕೊಳ್ಳುವುದರಿಂದ ಸಂತೋಷ ಎಂದಿಗೂ ಕಡಿಮೆಯಾಗುವುದಿಲ್ಲ. ಹೆಚ್ಚಾಗುತ್ತದೆ'.

Image credits: pinterest

ಸ್ವಯಂ-ಅನ್ವೇಷಣೆಯ ಮಾರ್ಗ

"ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು, ಬೇರೆ ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಗುರುತಿಸಬೇಕು. ಜೀವನದಲ್ಲಿ ನಿಮಗೆ ನೀವೇ ಜವಾಬ್ದಾರರಾಗಿರಬೇಕು ಆಗಲೇ ಸಂತೋಷವಾಗಿರುತ್ತೇವೆ.

Image credits: pinterest

ನಕಲಿ ಸ್ನೇಹಿತರೊಂದಿಗೆ ಎಚ್ಚರಿಕೆ

'ನಿಷ್ಠೆಯಿಲ್ಲದ, ದುಷ್ಟ ಸ್ನೇಹಿತ ಕಾಡು ಮೃಗಕ್ಕಿಂತ ಅಪಾಯಕಾರಿ; ಕಾಡು ಮೃಗವು ದೇಹವನ್ನು ಗಾಯಗೊಳಿಸಬಹುದು, ಆದರೆ ದುಷ್ಟ ಸ್ನೇಹಿತ ಮನಸ್ಸನ್ನು ಗಾಯಗೊಳಿಸುತ್ತಾನೆ."

Image credits: pinterest

ವಿನಯದಿಂದ ಬದುಕುವುದು

ಜೀವನದಲ್ಲಿ ಈ ಎರಡು ವಿಷಯಗಳನ್ನು ತಪ್ಪದೇ ನೆನಪಿಟ್ಟುಕೊಳ್ಳಬೇಕು. ಎಷ್ಟು ಪ್ರೀತಿಸಿದರು? ಎಷ್ಟು ವಿನಯದಿಂದ ಜೀವಿಸಿದರು? ಇದೇ ನಿಮ್ಮ ಸಂತೋಷವನ್ನು ನಿರ್ಧರಿಸುತ್ತದೆ.

Image credits: Freepik

ಮನಸ್ಸಿನ ಶಕ್ತಿ

ನಮ್ಮ ಆಲೋಚನೆಗಳ ಫಲಿತಾಂಶವೇ ನಾವು. ಮನಸ್ಸೇ ಸರ್ವಸ್ವಂ. ನಾವು ಏನು ಯೋಚಿಸುತ್ತೇವೋ ಅದು ಆಗುತ್ತೇವೆ. ಹಾಗಾಗಿ ನೆಮ್ಮದಿಯಾಗಿರಬೇಕೆಂಬುದು ನಮ್ಮ ಆಲೋಚನೆಗಳಲ್ಲಿಯೇ ಅಡಗಿದೆ ಎಂಬ ಸತ್ಯವನ್ನು ಗುರುತಿಸಬೇಕು.

Image credits: Pinterest

ಮಹಾ ಶಿವರಾತ್ರಿ 2025: ಮಹಿಳೆಯರು ಅಪ್ಪಿತಪ್ಪಿಯೂ ಶಿವಲಿಂಗ ಮುಟ್ಟಬಾರದು! ಯಾಕೆ?

ಹಿಂದೂ ನಂಬಿಕೆ ಪ್ರಕಾರ, ಊಟದ ಮೊದಲ ರೊಟ್ಟಿ ಹಸುವಿಗೆ ನೀಡುವುದೇಕೆ?

ದೇಹದ ಈ ಅಂಗದ ಮೇಲೆ ಮಚ್ಚೆ ಇದ್ದರೆ ಹೆಂಗಸರಿಗೆ ಅದೃಷ್ಟವಂತೆ

ಮಹಾಶಿವರಾತ್ರಿಯಂದು ಈ ತಪ್ಪುಗಳನ್ನು ಮಾಡದೆ ಇರುವುದು ಒಳ್ಳೆಯದು!