Kannada

ಸಂಬಳ ಬಂದ ತಕ್ಷಣ ಖಾಲಿಯಾಗುತ್ತದೆಯೇ? ಈ ಸುಲಭ ಪರಿಹಾರ ಪ್ರಯತ್ನಿಸಿ

ಅನೇಕ ಜನರು ಸಾಕಷ್ಟು ಶ್ರಮವಹಿಸಿ ದುಡಿಯುತ್ತಾರೆ. ಆದರೆ ದುಡಿದ ಹಣ ಉಳಿತಾಯವಾಗುವುದಿಲ್ಲ. ಎಷ್ಟೇ ಸಂಬಳ ಬಂದರೂ ತಿಂಗಳ ಕೊನೆಗೆ ಕೈಯೊಡ್ಡುವ ಪರಿಸ್ಥಿತಿ ಉಂಟಾಗುತ್ತೆ. ಯಾಕೆ ಹೀಗಾಗುತ್ತೆ, ಉಳಿತಾಯ ಮಾಡುವುದು ಹೇಗೆ?

Kannada

ಮನೆಯಲ್ಲಿ ಲೋಹದ ಆಮೆಯನ್ನು ಇಡಿ

ನಿಮ್ಮ ಮನೆಯಲ್ಲಿ ಯಾವಾಗಲೂ ಲೋಹದ ಆಮೆಯನ್ನಿಡಿ. ಈ ಆಮೆ ಹಳದಿ ಅಥವಾ ತಾಮ್ರದ್ದಾಗಿರಬೇಕು. ಈ ಆಮೆ ಇರುವ ಮನೆಯಲ್ಲಿ ಲಕ್ಷ್ಮಿ ದೇವಿಯ ಕೃಪೆ ಸದಾ ಇರುತ್ತದೆ ಎಂದು ಹೇಳಲಾಗುತ್ತದೆ.

Kannada

ಸಣ್ಣ ತೆಂಗಿನಕಾಯಿ

ಸಣ್ಣ ತೆಂಗಿನಕಾಯಿ ಇರುವ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಬರುವುದಿಲ್ಲ. ಸಣ್ಣ ತೆಂಗಿನಕಾಯಿ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಉತ್ತರ ದಿಕ್ಕಿನಲ್ಲಿ ಇಡಬಹುದು.

Kannada

ಕಮಲದ ಬೀಜಗಳ ಮಾಲೆ

ನೀವು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮ್ಮ ಮನೆಯಲ್ಲಿ ಕಮಲದ ಬೀಜಗಳ ಮಾಲೆಯನ್ನಿಡಿ.ಹಾಗೆ ಮಾಡುವುದರಿಂದ ಎಲ್ಲಾ ರೀತಿಯ ಆರ್ಥಿಕ ಸಮಸ್ಯೆಗಳು ದೂರವಾಗಬಹುದು. ಜೊತೆಗೆ ಲಕ್ಷ್ಮಿ ದೇವಿಯ ಕೃಪೆ ದೊರೆಯುತ್ತೆ.

Kannada

ಗೋಮತಿ ಚಕ್ರ

ಗೋಮತಿ ಚಕ್ರವನ್ನು ಮನೆಯಲ್ಲಿ ಇಡುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ.  ಗಮನಿಸಿ: ಗಮನಿಸಿ: ಇಲ್ಲಿ ಒದಗಿಸಲಾದ ಮಾಹಿತಿಯು ವಾಸ್ತು ಶಾಸ್ತ್ರ, ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಯಾವುದೇ ಆಧಾರಗಳಿಲ್ಲ.

ಈ 5 ಸಲಹೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಹಣದ ಸಮಸ್ಯೆ ಬರಲ್ಲ ಅಂತಾರೆ ಚಾಣಕ್ಯ

ಭಾರತದ ಟಾಪ್ 10 ಸುಂದರ ಇಸ್ಕಾನ್ ದೇವಾಲಯಗಳು: ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ?

ಈ ವಸ್ತುವನ್ನು ಎಂದಿಗೂ ಸಾಲ ಪಡೆಯಬೇಡಿ, ಕೆಟ್ಟ ಕಾಲ ಆರಂಭವಾಗುತ್ತೆ ಎಂದರ್ಥ

ಸುಂದರ ಪತ್ನಿ ವಿಷಕ್ಕಿಂತ ಅಪಾಯಕಾರಿ ಎನ್ನುತ್ತಾರೆ ಚಾಣಕ್ಯ