Asianet Suvarna News Asianet Suvarna News

ಜಾಗತಿಕ ಸಮುದಾಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಹತ್ವದ ಸೂಚನೆ

ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲದಿರುವುದು ಖಾತ್ರಿ ಇಲ್ಲ| ಇಮ್ಯುನಿಟಿ ಪಾಟ್‌ಪೋರ್ಟ್‌ ನೀಡುವುದು ಸೂಕ್ತವಲ್ಲ ಎಂದ ವಿಶ್ವ ಆರೋಗ್ಯ ಸಂಸ್ಥೆ| ನಮ್ಮ ಊರಿಗೆ ಹೋಗುತ್ತೇವೆ ನಮ್ಮನ್ನ ಬಿಟ್ಟುಬಿಡಿ ಎಂದ ಉತ್ತರ ಪ್ರದೇಶ ಮೂಲದ ಐಸ್‌ಕ್ರೀಂ ವ್ಯಾಪಾರಿಗಳು|

ಬೆಂಗಳೂರು(ಏ.26): ಕೊರೋನಾದಿಂದ ಗುಣಮುಖರಾದವರಿಗೆ ಮತ್ತೆ ಸೋಂಕು ತಗುಲದಿರುವುದು ಖಾತ್ರಿ ಇಲ್ಲ ಹೀಗಾಗಿ ಇಮ್ಯುನಿಟಿ ಪಾಟ್‌ಪೋರ್ಟ್‌ ನೀಡುವುದು ಸೂಕ್ತವಲ್ಲ ಎಂದು ವಿಶ್ವ ಸಮುದಾಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. 

ಗಾಡಿ ಹಾಳಾಗಿದ್ರೆ ಫ್ರೀ ರಿಪೇರಿ! ಇವರನ್ನ ಸಂಪರ್ಕಿಸಿ, ಕಂಡಿಷನ್ಸ್ ಅಪ್ಲೈ

ನಮ್ಮ ಊರಿಗೆ ಹೋಗುತ್ತೇವೆ ನಮ್ಮನ್ನ ಬಿಟ್ಟುಬಿಡಿ ಎಂದು ಉತ್ತರ ಪ್ರದೇಶ ಮೂಲದ ಐಸ್‌ಕ್ರೀಂ ವ್ಯಾಪಾರಿಗಳು ಬೀದರ್‌ ಜಿಲ್ಲಾಧಿಕಾರಿ ಮುಂದೆ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. 
 

Video Top Stories