Asianet Suvarna News Asianet Suvarna News

ಕಾಶ್ಮೀರದ ಮೇಲೆ ತಾಲಿಬಾನ್ ಕಣ್ಣು: ಬುದ್ಧಿ ಕಲಿಸುತ್ತಾ ಭಾರತ?

ತಾಲಿಬಾನ್‌ಗೆ ಅಧಿಕಾರ ಸಿಕ್ಕಿದ್ದು ನೋಡಿ ಅಲ್‌ ಖೈದಾಗೆ ರೆಕ್ಕೆ ಪುಕ್ಕ ಬಂದಿದೆ. ಆ ನರ ರಕ್ಕಸರ ಕಣ್ಣು ಕಾಶ್ಮೀರದ ಮೇಲೆ ಬಿದ್ದಿದೆ. ಒಂದೆಡೆ ತಾಲಿಬಾನಿಗಳು ಭಾರತದ ವಿಷಯಕ್ಕೆ ಕೈ ಹಾಕಲ್ಲ ಅಂತಾರೆ, ಇನ್ನೊಂದೆಡೆ ಕಾಶ್ಮೀರ ವಿಚಾರಕ್ಕೆ ಮೂಗು ತೂರಿಸ್ತಾರೆ. ಎರಡು ತಲೆಯ ವಿಷ ಸರ್ಪಗಳಂತೆ ಆಡುತ್ತಿದೆ ತಾಲಿಬಾನ್. ಆರಂಭದಿಂದಲೂ ಹೆಳೋದೊಂದು ಮಾಡೋದೊಂದು ಮಾಡುವ ಇವರಿಗೆ ಪೆಟ್ಟು ಕೊಡುತ್ತಾ ಭಾರತ? ಈ ಕುರುತಾದ ಮತ್ತಷ್ಟು ವಿವರ

ಕಾಬೂಲ್(ಸೆ.04): ತಾಲಿಬಾನ್‌ಗೆ ಅಧಿಕಾರ ಸಿಕ್ಕಿದ್ದು ನೋಡಿ ಅಲ್‌ ಖೈದಾಗೆ ರೆಕ್ಕೆ ಪುಕ್ಕ ಬಂದಿದೆ. ಆ ನರ ರಕ್ಕಸರ ಕಣ್ಣು ಕಾಶ್ಮೀರದ ಮೇಲೆ ಬಿದ್ದಿದೆ. ಒಂದೆಡೆ ತಾಲಿಬಾನಿಗಳು ಭಾರತದ ವಿಷಯಕ್ಕೆ ಕೈ ಹಾಕಲ್ಲ ಅಂತಾರೆ, ಇನ್ನೊಂದೆಡೆ ಕಾಶ್ಮೀರ ವಿಚಾರಕ್ಕೆ ಮೂಗು ತೂರಿಸ್ತಾರೆ. ಎರಡು ತಲೆಯ ವಿಷ ಸರ್ಪಗಳಂತೆ ಆಡುತ್ತಿದೆ ತಾಲಿಬಾನ್. ಆರಂಭದಿಂದಲೂ ಹೆಳೋದೊಂದು ಮಾಡೋದೊಂದು ಮಾಡುವ ಇವರಿಗೆ ಪೆಟ್ಟು ಕೊಡುತ್ತಾ ಭಾರತ? ಈ ಕುರುತಾದ ಮತ್ತಷ್ಟು ವಿವರ