Asianet Suvarna News Asianet Suvarna News

ಗಡಿ ಕಬಳಿಸಲು ಬಂದ ಚೀನಾಕ್ಕೆ ತಿರುಗೇಟು ಕೊಟ್ಟ ಭಾರತ!

ಭಾರತ- ಚೀನಾ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಯಾವ ಸಮಯದಲ್ಲಾದರೂ ಯುದ್ಧವಾಗಬಹುದು ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆ ಎರಡು ದೇಶದವರೂ ತಯಾರಿ ನಡೆಸುತ್ತಿದ್ದಾರೆ. 
 

ನವದೆಹಲಿ (ಸೆ. 13): ಭಾರತ- ಚೀನಾ ಸಂಘರ್ಷ ಬೂದಿ ಮುಚ್ಚಿದ ಕೆಂಡದಂತಿದೆ. ಯಾವ ಸಮಯದಲ್ಲಾದರೂ ಯುದ್ಧವಾಗಬಹುದು ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಇದಕ್ಕೆ ಎರಡು ದೇಶದವರೂ ತಯಾರಿ ನಡೆಸುತ್ತಿದ್ದಾರೆ. 

ಪೂರ್ವ ಲಡಾಖ್‌ನ ಆಯಕಟ್ಟಿನ ಪ್ರದೇಶಗಳನ್ನು ಭಾರತೀಯ ಯೋಧರು ವಶಪಡಿಸಿಕೊಂಡ ಬೆನ್ನಲ್ಲೇ, ಚೀನಾ ಯೋಧರು ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ. 

ಅಲ್ಲದೆ ಪ್ಯಾಂಗಾಂಗ್‌ ಸರೋವರ ಪ್ರದೇಶಗಳ ವಶ ಪ್ರಯತ್ನ ವಿಫಲಗೊಂಡ ಬೆನ್ನಲ್ಲೇ ಅದರ ಸಮೀಪದಲ್ಲೇ ಇರುವ ಸ್ಪಾಂಗ್ಗೂರ್‌ ಕಣಿವೆ ಪ್ರದೇಶದ ಬಳಿ ಭಾರೀ ಪ್ರಮಾಣದಲ್ಲಿ ಸೇನೆ ನಿಯೋಜಿಸಿರುವ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ..!

Video Top Stories