Asianet Suvarna News Asianet Suvarna News

ಭಾರತದಲ್ಲಿ ಮತ್ತೆ ನಡೆಯುತ್ತಾ ಖಿಲಾಫತ್ ನರಮೇಧ?

ಆ ಭಯಾನಕ ಉಗ್ರರಿಗೆ ಭಾರತವೇ ಟಾರ್ಗೆಟ್. ಅವರಿಂದಲೇ ಮತ್ತೆ ನಡೆಯುತ್ತಾ ಖಿಲಾಫತ್ ನರಮೇಧ. ಉತ್ತರದಲ್ಲಿ ಕಾಶ್ಮೀರ, ದಕ್ಷಿಣದಲ್ಲಿ ಕೇರಳ. ಇಲ್ಲಿರುವ ಮುಸ್ಲಿಂ ಯುವಕರಿಗೆ ಗಾಳ ಹಾಕಿದ್ಯಾ ಐಸಿಸ್ -ಕೆ. ಇಂಡಿಯಾ ಕಡೆ ತಿರುಗಿದೆ ಅಮೆರಿಕ ಬಿಟ್ಟು ಹೋದ ಕ್ಷಿಪಣಿಗಳು. ಭಾರತ ಒಂಟಿಯಾಗಿ ನಡೆಸಬೇಕು ಹೋರಾಟ.

ನವದೆಹಲಿ(ಆ.29): ಆ ಭಯಾನಕ ಉಗ್ರರಿಗೆ ಭಾರತವೇ ಟಾರ್ಗೆಟ್. ಅವರಿಂದಲೇ ಮತ್ತೆ ನಡೆಯುತ್ತಾ ಖಿಲಾಫತ್ ನರಮೇಧ. ಉತ್ತರದಲ್ಲಿ ಕಾಶ್ಮೀರ, ದಕ್ಷಿಣದಲ್ಲಿ ಕೇರಳ. ಇಲ್ಲಿರುವ ಮುಸ್ಲಿಂ ಯುವಕರಿಗೆ ಗಾಳ ಹಾಕಿದ್ಯಾ ಐಸಿಸ್ -ಕೆ. ಇಂಡಿಯಾ ಕಡೆ ತಿರುಗಿದೆ ಅಮೆರಿಕ ಬಿಟ್ಟು ಹೋದ ಕ್ಷಿಪಣಿಗಳು. ಭಾರತ ಒಂಟಿಯಾಗಿ ನಡೆಸಬೇಕು ಹೋರಾಟ.

ಹೌದು ಉಗ್ರರ ಪಾಲಿಗೆ ಅಪ್ಘಾನಿಸ್ತಾನವೇ ಈಗ ಸ್ವರ್ಗ. ಆದರೀಗ ಉಗ್ರರ ಸ್ವರ್ಗದಿಂದ ಬಂದಿದೆ ಭಾರತಕ್ಕೊಂದು ಭಯಾನಕ ಸಂದೇಶ. ಅದೇನು? ಇಲ್ಲಿದೆ ವಿವರ

Video Top Stories