ಅಪ್ಪನ ತೋಳಿನಲ್ಲೇ ಪ್ರಾಣಬಿಟ್ಟ ಕಂದ: ನರಮೇಧಕ್ಕೆ ಸಾಕ್ಷಿಯಾಗ್ತಿದೆ ಕಾಬೂಲ್ ಏರ್ಪೋರ್ಟ್!
ನರಮೇಧಕ್ಕೆ ಸಾಕ್ಷಿಯಾಗುತ್ತಿದೆ ಕಾಬೂಲ್ ವಿಮಾನ ನಿಲ್ದಾಣ. ಹೌದು ಮಗುವೊಂದು ತನ್ನ ಅಪ್ಪನ ತೊಳಲ್ಲೇ ಪ್ರಾಣಬಿಟ್ಟ ಹೃದಯ ವಿದ್ರಾವಕ ದರಶ್ಯ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಾಣ ಉಳಿಸಿಕೊಳ್ಳಲು ದೇಶ ಬಿಡಲು ಮುಂದಾದ ಕುಟುಂಬದಲ್ಲಿ ಸದ್ಯ ಶೋಕ ಮಡುಗಟ್ಟಿದೆ.
ಕಾಬೂಲ್(ಆ.21) ನರಮೇಧಕ್ಕೆ ಸಾಕ್ಷಿಯಾಗುತ್ತಿದೆ ಕಾಬೂಲ್ ವಿಮಾನ ನಿಲ್ದಾಣ. ಹೌದು ಮಗುವೊಂದು ತನ್ನ ಅಪ್ಪನ ತೊಳಲ್ಲೇ ಪ್ರಾಣಬಿಟ್ಟ ಹೃದಯ ವಿದ್ರಾವಕ ದರಶ್ಯ ಬೆಳಕಿಗೆ ಬಂದಿದೆ. ಈ ಮೂಲಕ ಪ್ರಾಣ ಉಳಿಸಿಕೊಳ್ಳಲು ದೇಶ ಬಿಡಲು ಮುಂದಾದ ಕುಟುಂಬದಲ್ಲಿ ಸದ್ಯ ಶೋಕ ಮಡುಗಟ್ಟಿದೆ.
ಈ ಕುಟುಂಬ ಬದುಕುವ ಭರವಸೆಯಿಂದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಕಾಯುತ್ತಿತ್ತು. ಆದರೆ ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಪುಟ್ಟ ಕಂದ ತನ್ನ ತಂದೆಯ ಬಾಹುವಿನಲ್ಲೇ ಕೊನೆಯುಸಿರೆಳೆದಿದೆ.