Asianet Suvarna News Asianet Suvarna News

ಮುಸ್ಲಿಮ್ ಶಾಸಕರಿಗೆ IMA ಸಂತ್ರಸ್ತರಿಂದ ಮಂಗಳಾರತಿ!

ಒಂದು ಕಡೆ IMA ವಂಚನೆಯಲ್ಲಿ ಹಣ ಕಳೆದುಕೊಂಡ ನೋವು, ಇನ್ನೊಂದು ಕಡೆ ಮುಸ್ಲಿಮ್ ಜನಪ್ರತಿನಿಧಿಗಳ ರಾಜಕೀಯವು ಸಂತ್ರಸ್ತರಿಗೆ ಗಾಯದ ಮೇಲೆ ಉಪ್ಪು ಸವರುತ್ತಿದೆ. ಮೋಸ ಹೋದ ಹೂಡಿಕೆದಾರರ ಆಕ್ರೋಶ ಈಗ ಶಿವಾಜಿನಗರ ಶಾಸಕ, ಪ್ರಭಾವಿ ಮುಖಂಡ ರೋಷನ್ ಬೇಗ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಕಡೆ ತಿರುಗಿದೆ. ಹಣ ಕಳೆದುಕೊಂಡವರು ಜನಪ್ರತಿನಿಧಿಗಳಿಗೆ ಮಂಗಳಾರತಿ ಮಾಡಿದ್ದಾರೆ.
 

ಒಂದು ಕಡೆ IMA ವಂಚನೆಯಲ್ಲಿ ಹಣ ಕಳೆದುಕೊಂಡ ನೋವು, ಇನ್ನೊಂದು ಕಡೆ ಮುಸ್ಲಿಮ್ ಜನಪ್ರತಿನಿಧಿಗಳ ರಾಜಕೀಯವು ಸಂತ್ರಸ್ತರಿಗೆ ಗಾಯದ ಮೇಲೆ ಉಪ್ಪು ಸವರುತ್ತಿದೆ. ಮೋಸ ಹೋದ ಹೂಡಿಕೆದಾರರ ಆಕ್ರೋಶ ಈಗ ಶಿವಾಜಿನಗರ ಶಾಸಕ, ಪ್ರಭಾವಿ ಮುಖಂಡ ರೋಷನ್ ಬೇಗ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಕಡೆ ತಿರುಗಿದೆ. ಹಣ ಕಳೆದುಕೊಂಡವರು ಜನಪ್ರತಿನಿಧಿಗಳಿಗೆ ಮಂಗಳಾರತಿ ಮಾಡಿದ್ದಾರೆ.