Asianet Suvarna News Asianet Suvarna News

ಜಿಂದಾಲ್ ದಂಗಲ್: ಕೊನೆಗೂ ಮೌನ ಮುರಿದ ಸಿದ್ದರಾಮಯ್ಯ

ಜಿಂದಾಲ್ ದಂಗಾಲ್ ಹೆಚ್ಚಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ಕೊನೆಗೂ ಮೌನ ಮುರಿದಿದ್ದಾರೆ. ಹಾಗಾದ್ರೆ ಜಿಂದಾಲ್ ಬಗ್ಗೆ ಸಿದ್ದು ಹೇಳಿದ್ದೇನು..? ಅವರ ಬಾಯಿಂದಲೇ ಕೇಳಿ.

ಜಿಂದಾಲ್ ಗೆ ಭೂಮಿ ನೀಡುವ ಸಂಬಂಧ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಸಚಿವರ ನಡುವೆ ದಂಗಲ್ ಶುರುವಾಗಿದೆ. ಆದ್ರೆ ಇದಕ್ಕೆ ನನಗೆ ಯಾವುದೇ ಸಂಬಂಧ ಇಲ್ಲದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಫುಲ್ ಸೈಲೆಂಟ್ ಆಗಿದ್ದರು. ಆದ್ರೆ ಇದೀಗ ಜಿಂದಾಲ್ ದಂಗಾಲ್ ಹೆಚ್ಚಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವರು ಕೊನೆಗೂ ಮೌನ ಮುರಿದಿದ್ದಾರೆ. ಹಾಗಾದ್ರೆ ಜಿಂದಾಲ್ ಬಗ್ಗೆ ಸಿದ್ದು ಹೇಳಿದ್ದೇನು..? ಅವರ ಬಾಯಿಂದಲೇ ಕೇಳಿ.

Video Top Stories