ರೇವಣ್ಣನನ್ನು ಭೇಟಿ ಮಾಡಿದ ಸಿ.ಟಿ.ರವಿ: ಬಿಸಿಬಿಸಿ ಚರ್ಚೆ..!
ಜೆಡಿಎಸ್ ದಿಗ್ಗಜನ ಜತೆ ಬಿಜೆಪಿ ನಾಯಕನಿಂದ ಬಿಸಿಬಿಸಿ ಮಾತು ನಡೆದಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೈತ್ರಿ ಸರ್ಕಾರದ ಉಳುವಿಗೆ ಸಿಎಂ ಸರ್ಕಸ್ ಮಾಡುತ್ತಿರುವ ಬೆನ್ನಲ್ಲಿಯೇ ಈ ಟಾಕ್ ನಡೆದಿದೆ.
ಸಚಿವ ಎಚ್.ಡಿ.ರೇವಣ್ಣ ಅವರನ್ನು ಬಿಜೆಪಿ ಶಾಸಕ ಸಿ.ಟಿ.ರವಿ ಅವರು ಭೇಟಿ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಮೈತ್ರಿ ಸರ್ಕಾರದ ಉಳುವಿಗೆ ಸಿಎಂ ಸರ್ಕಸ್ ಮಾಡುತ್ತಿರುವ ಬೆನ್ನಲ್ಲಿಯೇ ಈ ಟಾಕ್ ನಡೆದಿದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಜೆಡಿಎಸ್ ಹಾಗೂ ಬಿಜೆಪಿ ನಾಯಕ ಮಧ್ಯೆ ಚರ್ಚೆ ನಡೆದಿದೆ. ಹಾಗಾದ್ರೆ ಯಾರು ಆ ದಿಗ್ಗಜ ನಾಯಕರು..? ವಿಡಿಯೋನಲ್ಲಿ ನೋಡಿ.