Asianet Suvarna News Asianet Suvarna News

ಅಪಹರಣವಾದ ಅಂಧ ದಂಪತಿಯ ಮಗು ಪ್ರಕರಣ ಸುಖಾಂತ್ಯ!

ಮೆಜೆಸ್ಟಿಕ್‌ನಲ್ಲಿ ಕಳ್ಳತನವಾಗಿದ್ದ ರಾಯಚೂರು ಮೂಲದ ಅಂಧ ದಂಪತಿಯ  ಮಗು ಪತ್ತೆಯಾಗಿದೆ. ನೀರು ಕುಡಿಸುವ ನೆಪದಲ್ಲಿ ಕಳ್ಳತನವಾಗಿದ್ದ ಮಗು ಇದೀಗ ಪೋಷಕರ ಮಡಿಲು ಸೇರಿದೆ. ಈ ಪ್ರಕರಣ ಸುಖಾಂತ್ಯ ಕಂಡಿದ್ದು ಹೇಗೆ? ಇಲ್ಲಿದೆ ನೋಡಿ.

ಮೆಜೆಸ್ಟಿಕ್‌ನಲ್ಲಿ ಕಳ್ಳತನವಾಗಿದ್ದ ರಾಯಚೂರು ಮೂಲದ ಅಂಧ ದಂಪತಿಯ  ಮಗು ಪತ್ತೆಯಾಗಿದೆ. ನೀರು ಕುಡಿಸುವ ನೆಪದಲ್ಲಿ ಕಳ್ಳತನವಾಗಿದ್ದ ಮಗು ಇದೀಗ ಪೋಷಕರ ಮಡಿಲು ಸೇರಿದೆ. ಈ ಪ್ರಕರಣ ಸುಖಾಂತ್ಯ ಕಂಡಿದ್ದು ಹೇಗೆ? ಇಲ್ಲಿದೆ ನೋಡಿ.

Video Top Stories