ದೂರು ನೀಡಿದ್ದಕ್ಕೆ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ಅಟ್ಯಾಕ್

ದೂರು ನೀಡಿದ್ದಕ್ಕೆ ಸಿನಿಮೀಯ ರೀತಿಯಲ್ಲಿ ಮನೆಗೆ ನುಗ್ಗಿ ಅಟ್ಯಾಕ್ ಮಾಡಿರುವ ಘಟನೆ ಬಳ್ಳಾರಿಯ ಬಾಪೂಜಿ ನಗರದಲ್ಲಿ ನಡೆದಿದೆ. ಗ್ಯಾಂಗ್‌ ಅಟ್ಟಹಾಸಕ್ಕೆ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಬಾಲಕನ ಮೇಲೆ ಹಲ್ಲೆಯಾಗಿತ್ತು. ಅದನ್ನೇ ನೆಪಮಾಡಿಕೊಂಡು ಯುವಕರ ಗ್ಯಾಂಗ್‌ ಗೂಂಡಾಗಿರಿ ನಡೆಸಿದ್ದಾರೆ

Mahmad Rafik  | Published: Feb 3, 2025, 6:46 PM IST

ಯುವಕರ ಗ್ಯಾಂಗ್‌ ಗೂಂಡಾಗಿರಿ ನಡೆಸಿದ್ದಾರೆ. ಗ್ಯಾಂಗ್‌ ಅಟ್ಟಹಾಸಕ್ಕೆ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.